KN/661217 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೬ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೬]] | [[Category:KN/ಅಮೃತ ವಾಣಿ - ೧೯೬೬]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/661216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661216|KN/661218 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661218}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661217CC-NEW_YORK_ND_01.mp3</mp3player>|“ಈ ಭೌತಿಕ ಸೃಷ್ಟಿಗೆ ಸಂಬಂಧಿಸಿದವರೆಗು, ‘ಅವನ ಭೌತಿಕ ಶಕ್ತಿಯಿಂದ, ಅವನು ಈ ಭೌತಿಕ ಜಗತ್ತನ್ನು, ಮತ್ತು ಭೌತಿಕ ಪ್ರಪಂಚದ ಅನಿಯಮಿತ ವಿಶ್ವಗಳನ್ನು, ಪ್ರಕಟಿಸುತ್ತಾನೆ’ ಎಂದು ಇಲ್ಲಿ ಹೇಳಲಾಗಿದೆ. ಆದ್ದರಿಂದ ಭೌತಿಕ ಪ್ರಪಂಚವು ಶೂನ್ಯದಿಂದ, ಅನೂರ್ಜಿತದಿಂದ, ಹೊರಬಂದಿದೆ ಎಂದು ಯಾರೂ ಭಾವಿಸಬಾರದು. ಇಲ್ಲ. ಇದು ಎಲ್ಲಾ ವೈದಿಕ ಸಾಹಿತ್ಯಗಳಲ್ಲಿ, ವಿಶೇಷವಾಗಿ ಬ್ರಹ್ಮ-ಸಂಹಿತೆಯಲ್ಲಿ ದೃಡೀಕರಿಸಲ್ಪಟ್ಟಿದೆ, ಮತ್ತು ಭಗವದ್ಗೀತೆಯಲ್ಲಿಯೂ ಸಹ ಇದನ್ನು ಹೇಳಲಾಗಿದೆ, ಮಯ್ಯಾಧ್ಯಕ್ಷೇಣ ಪ್ರಕೃತಿಃ ಸೂಯತೆ ಸ-ಚರಾಚರಂ ([[Vanisource:BG 9.10 (1972)|ಭ.ಗೀ 9.10]]). ಆದ್ದರಿಂದ ಭೌತಿಕ ಪ್ರಕೃತಿಯು ಸ್ವತಂತ್ರವಾಗಿಲ್ಲ. ಭೌತದ್ರವ್ಯವು ಸ್ವಯಿಚ್ಛೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದು ಒಂದು ತಪ್ಪು ತಿಳುವಳಿಕೆ, ತಪ್ಪು ಪರಿಕಲ್ಪನೆ. ಭೌತದ್ರವ್ಯಕ್ಕೆ ಕಾರ್ಯ ಮಾಡಲು ಯಾವುದೇ ಶಕ್ತಿಯಿಲ್ಲ. ಇದು ಜಡ-ರೂಪಾ. ಜಡ-ರೂಪಾ ಎಂದರೆ ಅದಕ್ಕೆ ಚಲಿಸುವ ಸಾಮರ್ಥ್ಯವಿಲ್ಲ, ಅಥವಾ ಉಪಕ್ರಮಶಕ್ತಿಯಿಲ್ಲ. ಭೌತದ್ರವ್ಯಕ್ಕೆ ಉಪಕ್ರಮಶಕ್ತಿಯಿಲ್ಲ. ಆದ್ದರಿಂದ ಪರಮಾತ್ಮನ ನಿರ್ದೇಶನವಿಲ್ಲದೆ ಭೌತದ್ರವ್ಯವು ಈ ರೀತಿಯಲ್ಲಿ ಪ್ರಕಟವಾಗಲು ಸಾಧ್ಯವಿಲ್ಲ.”|Vanisource:661217 - Lecture CC Madhya 20.255-281 - New York|661217 - ಉಪನ್ಯಾಸ CC Madhya 20.255-281 - ನ್ಯೂ ಯಾರ್ಕ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661217CC-NEW_YORK_ND_01.mp3</mp3player>|“ಈ ಭೌತಿಕ ಸೃಷ್ಟಿಗೆ ಸಂಬಂಧಿಸಿದವರೆಗು, ‘ಅವನ ಭೌತಿಕ ಶಕ್ತಿಯಿಂದ, ಅವನು ಈ ಭೌತಿಕ ಜಗತ್ತನ್ನು, ಮತ್ತು ಭೌತಿಕ ಪ್ರಪಂಚದ ಅನಿಯಮಿತ ವಿಶ್ವಗಳನ್ನು, ಪ್ರಕಟಿಸುತ್ತಾನೆ’ ಎಂದು ಇಲ್ಲಿ ಹೇಳಲಾಗಿದೆ. ಆದ್ದರಿಂದ ಭೌತಿಕ ಪ್ರಪಂಚವು ಶೂನ್ಯದಿಂದ, ಅನೂರ್ಜಿತದಿಂದ, ಹೊರಬಂದಿದೆ ಎಂದು ಯಾರೂ ಭಾವಿಸಬಾರದು. ಇಲ್ಲ. ಇದು ಎಲ್ಲಾ ವೈದಿಕ ಸಾಹಿತ್ಯಗಳಲ್ಲಿ, ವಿಶೇಷವಾಗಿ ಬ್ರಹ್ಮ-ಸಂಹಿತೆಯಲ್ಲಿ ದೃಡೀಕರಿಸಲ್ಪಟ್ಟಿದೆ, ಮತ್ತು ಭಗವದ್ಗೀತೆಯಲ್ಲಿಯೂ ಸಹ ಇದನ್ನು ಹೇಳಲಾಗಿದೆ, ಮಯ್ಯಾಧ್ಯಕ್ಷೇಣ ಪ್ರಕೃತಿಃ ಸೂಯತೆ ಸ-ಚರಾಚರಂ ([[Vanisource:BG 9.10 (1972)|ಭ.ಗೀ 9.10]]). ಆದ್ದರಿಂದ ಭೌತಿಕ ಪ್ರಕೃತಿಯು ಸ್ವತಂತ್ರವಾಗಿಲ್ಲ. ಭೌತದ್ರವ್ಯವು ಸ್ವಯಿಚ್ಛೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದು ಒಂದು ತಪ್ಪು ತಿಳುವಳಿಕೆ, ತಪ್ಪು ಪರಿಕಲ್ಪನೆ. ಭೌತದ್ರವ್ಯಕ್ಕೆ ಕಾರ್ಯ ಮಾಡಲು ಯಾವುದೇ ಶಕ್ತಿಯಿಲ್ಲ. ಇದು ಜಡ-ರೂಪಾ. ಜಡ-ರೂಪಾ ಎಂದರೆ ಅದಕ್ಕೆ ಚಲಿಸುವ ಸಾಮರ್ಥ್ಯವಿಲ್ಲ, ಅಥವಾ ಉಪಕ್ರಮಶಕ್ತಿಯಿಲ್ಲ. ಭೌತದ್ರವ್ಯಕ್ಕೆ ಉಪಕ್ರಮಶಕ್ತಿಯಿಲ್ಲ. ಆದ್ದರಿಂದ ಪರಮಾತ್ಮನ ನಿರ್ದೇಶನವಿಲ್ಲದೆ ಭೌತದ್ರವ್ಯವು ಈ ರೀತಿಯಲ್ಲಿ ಪ್ರಕಟವಾಗಲು ಸಾಧ್ಯವಿಲ್ಲ.”|Vanisource:661217 - Lecture CC Madhya 20.255-281 - New York|661217 - ಉಪನ್ಯಾಸ CC Madhya 20.255-281 - ನ್ಯೂ ಯಾರ್ಕ್}} |
Latest revision as of 23:42, 24 April 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಈ ಭೌತಿಕ ಸೃಷ್ಟಿಗೆ ಸಂಬಂಧಿಸಿದವರೆಗು, ‘ಅವನ ಭೌತಿಕ ಶಕ್ತಿಯಿಂದ, ಅವನು ಈ ಭೌತಿಕ ಜಗತ್ತನ್ನು, ಮತ್ತು ಭೌತಿಕ ಪ್ರಪಂಚದ ಅನಿಯಮಿತ ವಿಶ್ವಗಳನ್ನು, ಪ್ರಕಟಿಸುತ್ತಾನೆ’ ಎಂದು ಇಲ್ಲಿ ಹೇಳಲಾಗಿದೆ. ಆದ್ದರಿಂದ ಭೌತಿಕ ಪ್ರಪಂಚವು ಶೂನ್ಯದಿಂದ, ಅನೂರ್ಜಿತದಿಂದ, ಹೊರಬಂದಿದೆ ಎಂದು ಯಾರೂ ಭಾವಿಸಬಾರದು. ಇಲ್ಲ. ಇದು ಎಲ್ಲಾ ವೈದಿಕ ಸಾಹಿತ್ಯಗಳಲ್ಲಿ, ವಿಶೇಷವಾಗಿ ಬ್ರಹ್ಮ-ಸಂಹಿತೆಯಲ್ಲಿ ದೃಡೀಕರಿಸಲ್ಪಟ್ಟಿದೆ, ಮತ್ತು ಭಗವದ್ಗೀತೆಯಲ್ಲಿಯೂ ಸಹ ಇದನ್ನು ಹೇಳಲಾಗಿದೆ, ಮಯ್ಯಾಧ್ಯಕ್ಷೇಣ ಪ್ರಕೃತಿಃ ಸೂಯತೆ ಸ-ಚರಾಚರಂ (ಭ.ಗೀ 9.10). ಆದ್ದರಿಂದ ಭೌತಿಕ ಪ್ರಕೃತಿಯು ಸ್ವತಂತ್ರವಾಗಿಲ್ಲ. ಭೌತದ್ರವ್ಯವು ಸ್ವಯಿಚ್ಛೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದು ಒಂದು ತಪ್ಪು ತಿಳುವಳಿಕೆ, ತಪ್ಪು ಪರಿಕಲ್ಪನೆ. ಭೌತದ್ರವ್ಯಕ್ಕೆ ಕಾರ್ಯ ಮಾಡಲು ಯಾವುದೇ ಶಕ್ತಿಯಿಲ್ಲ. ಇದು ಜಡ-ರೂಪಾ. ಜಡ-ರೂಪಾ ಎಂದರೆ ಅದಕ್ಕೆ ಚಲಿಸುವ ಸಾಮರ್ಥ್ಯವಿಲ್ಲ, ಅಥವಾ ಉಪಕ್ರಮಶಕ್ತಿಯಿಲ್ಲ. ಭೌತದ್ರವ್ಯಕ್ಕೆ ಉಪಕ್ರಮಶಕ್ತಿಯಿಲ್ಲ. ಆದ್ದರಿಂದ ಪರಮಾತ್ಮನ ನಿರ್ದೇಶನವಿಲ್ಲದೆ ಭೌತದ್ರವ್ಯವು ಈ ರೀತಿಯಲ್ಲಿ ಪ್ರಕಟವಾಗಲು ಸಾಧ್ಯವಿಲ್ಲ.” |
661217 - ಉಪನ್ಯಾಸ CC Madhya 20.255-281 - ನ್ಯೂ ಯಾರ್ಕ್ |