KN/760414 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೭೬]]
[[Category:KN/ಅಮೃತ ವಾಣಿ - ೧೯೭೬]]
[[Category:KN/ಅಮೃತ ವಾಣಿ - ಬಾಂಬೆ]]
[[Category:KN/ಅಮೃತ ವಾಣಿ - ಬಾಂಬೆ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/760326 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ದೆಹಲಿ|760326|KN/760420 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಲ್ಬರ್ನ್|760420}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760414MW-BOMBAY_ND_01.mp3</mp3player>|"ಅವರನ್ನು ದಂಡಿಸಲಾಗುತ್ತಿದೆ, ಆದರೆ ಅವರು ಎಷ್ಟು ಮೂರ್ಖರೆಂದರೆ, ಅವರನ್ನು ದಂಡಿಸಲಾಗುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ. ನಾಯಿಯನ್ನು ದಂಡಿಸುವಂತೆ. ಅದಕ್ಕೆ ತಿನ್ನಲು ಆಹಾರವಿಲ್ಲ, ಹಗಲು ರಾತ್ರಿ ಮಲ ತಿನ್ನುತ್ತದೆ. ಯಾರೋ ಕಲ್ಲು ಹೊಡೆಯುತ್ತಾರೆ, ಯಾರೋ ಬಡಿಯುತ್ತಾರೆ, ಆದರೂ, ಅದು ತುಂಬಾ ಖುಷಿಯಾಗಿದೆ: 'ಗೌ, ಗೌ, ಗೌ, ಗೌ. ನಾನು ತುಂಬಾ ಸಂತೋಷವಾಗಿದ್ದೇನೆ'. ಹೀಗೆ ನಡೆಯುತ್ತಿದೆ (ನಗು) (ನಗುತ್ತಾರೆ). ಆದ್ದರಿಂದ, ಈ ನಾಯಿಯ ಸಂಘ, ನಾಯಿ ಸಮಾಜ, ಅವರು ಪ್ರತಿ ಹಂತದಲ್ಲೂ ಬಳಲುತ್ತಿದ್ದಾರೆ; ಆದರೂ, “ನಾವು ಮುಂದುವರಿಯುತ್ತಿದ್ದೇವೆ”, ಎಂದು ಭಾವಿಸುತ್ತಿದ್ದಾರೆ. ಅಷ್ಟೆ. ನಾಯಿ ನಾಗರಿಕತೆ, ಹಂದಿ ನಾಗರಿಕತೆ, ನಾಯಿ ನಾಗರಿಕತೆ. ಇದು ನಾಗರಿಕತೆಯಲ್ಲ. ನಾಯಂ ದೇಹೋ ದೇಹ-ಭಾಜಾಂ ನೃಲೋಕೆ ಕಷ್ಟಾನ್ ಕಾಮನ್ ಅರ್ಹತೇ ವಿದ್-ಭುಜಾಂ ಯೇ ([[Vanisource:SB 5.5.1|ಶ್ರೀ.ಭಾ 5.5.1]])."|Vanisource:760414 - Morning Walk - Bombay|760414 - ಮುಂಜಾನೆಯ ವಾಯು ವಿಹಾರ - ಬಾಂಬೆ}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760414MW-BOMBAY_ND_01.mp3</mp3player>|"ಅವರನ್ನು ದಂಡಿಸಲಾಗುತ್ತಿದೆ, ಆದರೆ ಅವರು ಎಷ್ಟು ಮೂರ್ಖರೆಂದರೆ, ಅವರನ್ನು ದಂಡಿಸಲಾಗುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ. ನಾಯಿಯನ್ನು ದಂಡಿಸುವಂತೆ. ಅದಕ್ಕೆ ತಿನ್ನಲು ಆಹಾರವಿಲ್ಲ, ಹಗಲು ರಾತ್ರಿ ಮಲ ತಿನ್ನುತ್ತದೆ. ಯಾರೋ ಕಲ್ಲು ಹೊಡೆಯುತ್ತಾರೆ, ಯಾರೋ ಬಡಿಯುತ್ತಾರೆ, ಆದರೂ, ಅದು ತುಂಬಾ ಖುಷಿಯಾಗಿದೆ: 'ಗೌ, ಗೌ, ಗೌ, ಗೌ. ನಾನು ತುಂಬಾ ಸಂತೋಷವಾಗಿದ್ದೇನೆ'. ಹೀಗೆ ನಡೆಯುತ್ತಿದೆ (ನಗು) (ನಗುತ್ತಾರೆ). ಆದ್ದರಿಂದ, ಈ ನಾಯಿಯ ಸಂಘ, ನಾಯಿ ಸಮಾಜ, ಅವರು ಪ್ರತಿ ಹಂತದಲ್ಲೂ ಬಳಲುತ್ತಿದ್ದಾರೆ; ಆದರೂ, “ನಾವು ಮುಂದುವರಿಯುತ್ತಿದ್ದೇವೆ”, ಎಂದು ಭಾವಿಸುತ್ತಿದ್ದಾರೆ. ಅಷ್ಟೆ. ನಾಯಿ ನಾಗರಿಕತೆ, ಹಂದಿ ನಾಗರಿಕತೆ, ನಾಯಿ ನಾಗರಿಕತೆ. ಇದು ನಾಗರಿಕತೆಯಲ್ಲ. ನಾಯಂ ದೇಹೋ ದೇಹ-ಭಾಜಾಂ ನೃಲೋಕೆ ಕಷ್ಟಾನ್ ಕಾಮನ್ ಅರ್ಹತೇ ವಿದ್-ಭುಜಾಂ ಯೇ ([[Vanisource:SB 5.5.1|ಶ್ರೀ.ಭಾ 5.5.1]])."|Vanisource:760414 - Morning Walk - Bombay|760414 - ಮುಂಜಾನೆಯ ವಾಯು ವಿಹಾರ - ಬಾಂಬೆ}}

Latest revision as of 05:02, 21 July 2021

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅವರನ್ನು ದಂಡಿಸಲಾಗುತ್ತಿದೆ, ಆದರೆ ಅವರು ಎಷ್ಟು ಮೂರ್ಖರೆಂದರೆ, ಅವರನ್ನು ದಂಡಿಸಲಾಗುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ. ನಾಯಿಯನ್ನು ದಂಡಿಸುವಂತೆ. ಅದಕ್ಕೆ ತಿನ್ನಲು ಆಹಾರವಿಲ್ಲ, ಹಗಲು ರಾತ್ರಿ ಮಲ ತಿನ್ನುತ್ತದೆ. ಯಾರೋ ಕಲ್ಲು ಹೊಡೆಯುತ್ತಾರೆ, ಯಾರೋ ಬಡಿಯುತ್ತಾರೆ, ಆದರೂ, ಅದು ತುಂಬಾ ಖುಷಿಯಾಗಿದೆ: 'ಗೌ, ಗೌ, ಗೌ, ಗೌ. ನಾನು ತುಂಬಾ ಸಂತೋಷವಾಗಿದ್ದೇನೆ'. ಹೀಗೆ ನಡೆಯುತ್ತಿದೆ (ನಗು) (ನಗುತ್ತಾರೆ). ಆದ್ದರಿಂದ, ಈ ನಾಯಿಯ ಸಂಘ, ನಾಯಿ ಸಮಾಜ, ಅವರು ಪ್ರತಿ ಹಂತದಲ್ಲೂ ಬಳಲುತ್ತಿದ್ದಾರೆ; ಆದರೂ, “ನಾವು ಮುಂದುವರಿಯುತ್ತಿದ್ದೇವೆ”, ಎಂದು ಭಾವಿಸುತ್ತಿದ್ದಾರೆ. ಅಷ್ಟೆ. ನಾಯಿ ನಾಗರಿಕತೆ, ಹಂದಿ ನಾಗರಿಕತೆ, ನಾಯಿ ನಾಗರಿಕತೆ. ಇದು ನಾಗರಿಕತೆಯಲ್ಲ. ನಾಯಂ ದೇಹೋ ದೇಹ-ಭಾಜಾಂ ನೃಲೋಕೆ ಕಷ್ಟಾನ್ ಕಾಮನ್ ಅರ್ಹತೇ ವಿದ್-ಭುಜಾಂ ಯೇ (ಶ್ರೀ.ಭಾ 5.5.1)."
760414 - ಮುಂಜಾನೆಯ ವಾಯು ವಿಹಾರ - ಬಾಂಬೆ