KN/690430 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೯]] | [[Category:KN/ಅಮೃತ ವಾಣಿ - ೧೯೬೯]] | ||
[[Category:KN/ಅಮೃತ ವಾಣಿ - ಬೋಸ್ಟನ್]] | [[Category:KN/ಅಮೃತ ವಾಣಿ - ಬೋಸ್ಟನ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/690429b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್|690429b|KN/701104 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ|701104}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690430LE-BOSTON_ND_01.mp3</mp3player>|"ಜೀವನದ ಭೌತಿಕ ಪರಿಕಲ್ಪನೆಯಲ್ಲಿ ಅಥವಾ ಜೀವನದ ದೈಹಿಕ ಪರಿಕಲ್ಪನೆಯಲ್ಲಿ, ನಮ್ಮ ಇಂದ್ರಿಯಗಳು ಬಹಳ ಮಹತ್ವದ್ದಾಗಿವೆ ಎಂದು ಭಗವಾನ್ ಕೃಷ್ಣ ಹೇಳುತ್ತಾರೆ. ಅದು ಪ್ರಸ್ತುತ ಕ್ಷಣದಲ್ಲಿ ನಡೆದು ಬರುತ್ತಿದೆ. ಪ್ರಸ್ತುತ ಕ್ಷಣದಲ್ಲಿ ಮಾತ್ರವೇ ಅಲ್ಲ; ಈ ಭೌತಿಕ ಪ್ರಪಂಚದ ಸೃಷ್ಟಿಯಾದಾಗಿಂದಲೂ. ಅದುವೇ ರೋಗ, ಆ 'ನಾನು ಈ ದೇಹ' ಎಂದು. ಶ್ರೀಮದ್-ಭಾಗವತ್ ದಲ್ಲಿ ಹೇಳಿದೆ, ಯಸ್ಯಾತ್ಮ-ಬುದ್ಧಿಃ ಕುಣಪೆ ತ್ರಿ-ಧಾತುಕೆ ಸ್ವ-ಧಿ ಕಲತ್ರಾ- ದಿಷು ಭೌಮ ಇಜ್ಯ ಧಿ. ([[Vanisource:SB 10.84.13|ಶ್ರೀ.ಭಾ. ೧೦.೮೪.೧೩]]), ಯಾರು ಈ ದೈಹಿಕ ತಿಳುವಳಿಕೆಯ ಪರಿಕಲ್ಪನೆಯನ್ನು ಹೊಂದಿದ್ದಾರೋ, 'ನಾನು ಈ ದೇಹ' ಎಂದು. ಆತ್ಮ-ಬುದ್ಧಿ ಕುಣಪೆ ತ್ರಿ-ಧಾತುಕೆ. ಆತ್ಮ-ಬುದ್ಧಿ ಎಂದರೆ ಚರ್ಮ ಮತ್ತು ಮೂಳೆಯ ಈ ಚೀಲದಲ್ಲಿ ಸ್ವಯಂ ಪರಿಕಲ್ಪನೆ. ಇದು ಒಂದು ಚೀಲ. ಈ ದೇಹವು ಚರ್ಮ, ಮೂಳೆ, ರಕ್ತ, ಮೂತ್ರ, ಮಲ, ಮತ್ತು ಅನೇಕ ಒಳ್ಳೆಯ ವಸ್ತುಗಳ ಒಂದು ಚೀಲವಾಗಿದೆ. ನೋಡಿ? ಆದರೆ ನಾವು ಅಂದುಕೊಳ್ಳುತ್ತಿದ್ದೇವೆ 'ನಾನು ಈ ಮೂಳೆ ಮತ್ತು ಚರ್ಮ ಮತ್ತು ಮಲ ಮತ್ತು ಮೂತ್ರದ ಚೀಲ. ಅದು ನಮ್ಮ ಸೌಂದರ್ಯ. ಅದು ನಮ್ಮ ಸರ್ವಸ್ವವೂ".|Vanisource:690430 - Lecture Northeastern University - Boston|690430 - ಉಪನ್ಯಾಸ ಈಶಾನ್ಯ ವಿಶ್ವವಿದ್ಯಾಲಯ - ಬೋಸ್ಟನ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690430LE-BOSTON_ND_01.mp3</mp3player>|"ಜೀವನದ ಭೌತಿಕ ಪರಿಕಲ್ಪನೆಯಲ್ಲಿ ಅಥವಾ ಜೀವನದ ದೈಹಿಕ ಪರಿಕಲ್ಪನೆಯಲ್ಲಿ, ನಮ್ಮ ಇಂದ್ರಿಯಗಳು ಬಹಳ ಮಹತ್ವದ್ದಾಗಿವೆ ಎಂದು ಭಗವಾನ್ ಕೃಷ್ಣ ಹೇಳುತ್ತಾರೆ. ಅದು ಪ್ರಸ್ತುತ ಕ್ಷಣದಲ್ಲಿ ನಡೆದು ಬರುತ್ತಿದೆ. ಪ್ರಸ್ತುತ ಕ್ಷಣದಲ್ಲಿ ಮಾತ್ರವೇ ಅಲ್ಲ; ಈ ಭೌತಿಕ ಪ್ರಪಂಚದ ಸೃಷ್ಟಿಯಾದಾಗಿಂದಲೂ. ಅದುವೇ ರೋಗ, ಆ 'ನಾನು ಈ ದೇಹ' ಎಂದು. ಶ್ರೀಮದ್-ಭಾಗವತ್ ದಲ್ಲಿ ಹೇಳಿದೆ, ಯಸ್ಯಾತ್ಮ-ಬುದ್ಧಿಃ ಕುಣಪೆ ತ್ರಿ-ಧಾತುಕೆ ಸ್ವ-ಧಿ ಕಲತ್ರಾ- ದಿಷು ಭೌಮ ಇಜ್ಯ ಧಿ. ([[Vanisource:SB 10.84.13|ಶ್ರೀ.ಭಾ. ೧೦.೮೪.೧೩]]), ಯಾರು ಈ ದೈಹಿಕ ತಿಳುವಳಿಕೆಯ ಪರಿಕಲ್ಪನೆಯನ್ನು ಹೊಂದಿದ್ದಾರೋ, 'ನಾನು ಈ ದೇಹ' ಎಂದು. ಆತ್ಮ-ಬುದ್ಧಿ ಕುಣಪೆ ತ್ರಿ-ಧಾತುಕೆ. ಆತ್ಮ-ಬುದ್ಧಿ ಎಂದರೆ ಚರ್ಮ ಮತ್ತು ಮೂಳೆಯ ಈ ಚೀಲದಲ್ಲಿ ಸ್ವಯಂ ಪರಿಕಲ್ಪನೆ. ಇದು ಒಂದು ಚೀಲ. ಈ ದೇಹವು ಚರ್ಮ, ಮೂಳೆ, ರಕ್ತ, ಮೂತ್ರ, ಮಲ, ಮತ್ತು ಅನೇಕ ಒಳ್ಳೆಯ ವಸ್ತುಗಳ ಒಂದು ಚೀಲವಾಗಿದೆ. ನೋಡಿ? ಆದರೆ ನಾವು ಅಂದುಕೊಳ್ಳುತ್ತಿದ್ದೇವೆ 'ನಾನು ಈ ಮೂಳೆ ಮತ್ತು ಚರ್ಮ ಮತ್ತು ಮಲ ಮತ್ತು ಮೂತ್ರದ ಚೀಲ. ಅದು ನಮ್ಮ ಸೌಂದರ್ಯ. ಅದು ನಮ್ಮ ಸರ್ವಸ್ವವೂ".|Vanisource:690430 - Lecture Northeastern University - Boston|690430 - ಉಪನ್ಯಾಸ ಈಶಾನ್ಯ ವಿಶ್ವವಿದ್ಯಾಲಯ - ಬೋಸ್ಟನ್}} |
Latest revision as of 05:01, 25 August 2021
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಜೀವನದ ಭೌತಿಕ ಪರಿಕಲ್ಪನೆಯಲ್ಲಿ ಅಥವಾ ಜೀವನದ ದೈಹಿಕ ಪರಿಕಲ್ಪನೆಯಲ್ಲಿ, ನಮ್ಮ ಇಂದ್ರಿಯಗಳು ಬಹಳ ಮಹತ್ವದ್ದಾಗಿವೆ ಎಂದು ಭಗವಾನ್ ಕೃಷ್ಣ ಹೇಳುತ್ತಾರೆ. ಅದು ಪ್ರಸ್ತುತ ಕ್ಷಣದಲ್ಲಿ ನಡೆದು ಬರುತ್ತಿದೆ. ಪ್ರಸ್ತುತ ಕ್ಷಣದಲ್ಲಿ ಮಾತ್ರವೇ ಅಲ್ಲ; ಈ ಭೌತಿಕ ಪ್ರಪಂಚದ ಸೃಷ್ಟಿಯಾದಾಗಿಂದಲೂ. ಅದುವೇ ರೋಗ, ಆ 'ನಾನು ಈ ದೇಹ' ಎಂದು. ಶ್ರೀಮದ್-ಭಾಗವತ್ ದಲ್ಲಿ ಹೇಳಿದೆ, ಯಸ್ಯಾತ್ಮ-ಬುದ್ಧಿಃ ಕುಣಪೆ ತ್ರಿ-ಧಾತುಕೆ ಸ್ವ-ಧಿ ಕಲತ್ರಾ- ದಿಷು ಭೌಮ ಇಜ್ಯ ಧಿ. (ಶ್ರೀ.ಭಾ. ೧೦.೮೪.೧೩), ಯಾರು ಈ ದೈಹಿಕ ತಿಳುವಳಿಕೆಯ ಪರಿಕಲ್ಪನೆಯನ್ನು ಹೊಂದಿದ್ದಾರೋ, 'ನಾನು ಈ ದೇಹ' ಎಂದು. ಆತ್ಮ-ಬುದ್ಧಿ ಕುಣಪೆ ತ್ರಿ-ಧಾತುಕೆ. ಆತ್ಮ-ಬುದ್ಧಿ ಎಂದರೆ ಚರ್ಮ ಮತ್ತು ಮೂಳೆಯ ಈ ಚೀಲದಲ್ಲಿ ಸ್ವಯಂ ಪರಿಕಲ್ಪನೆ. ಇದು ಒಂದು ಚೀಲ. ಈ ದೇಹವು ಚರ್ಮ, ಮೂಳೆ, ರಕ್ತ, ಮೂತ್ರ, ಮಲ, ಮತ್ತು ಅನೇಕ ಒಳ್ಳೆಯ ವಸ್ತುಗಳ ಒಂದು ಚೀಲವಾಗಿದೆ. ನೋಡಿ? ಆದರೆ ನಾವು ಅಂದುಕೊಳ್ಳುತ್ತಿದ್ದೇವೆ 'ನಾನು ಈ ಮೂಳೆ ಮತ್ತು ಚರ್ಮ ಮತ್ತು ಮಲ ಮತ್ತು ಮೂತ್ರದ ಚೀಲ. ಅದು ನಮ್ಮ ಸೌಂದರ್ಯ. ಅದು ನಮ್ಮ ಸರ್ವಸ್ವವೂ". |
690430 - ಉಪನ್ಯಾಸ ಈಶಾನ್ಯ ವಿಶ್ವವಿದ್ಯಾಲಯ - ಬೋಸ್ಟನ್ |