KN/Prabhupada 0031 - ನನ್ನ ಮಾತುಗಳಂತೆ, ನನ್ನ ತರಭೇತಿಯಂತೆ ಜೀವಿಸಿ: Difference between revisions

m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
No edit summary
 
Line 33: Line 33:
ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ.
ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ.


ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ ಏಕೆಂದರೇ, ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನಮಗೆ ನೀವು ಶರೀರ ಬಿಟ್ಟರೆ ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ಆದರೆ ನಮಗೆ ಅದು ಬಹಳ ದುರ್ಭಾಗ್ಯ.
ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ, ಏಕೆಂದರೇ ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನೀವು ಶರೀರ ಬಿಟ್ಟರೆ ನಾವು ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ನಮಗೆ ಅದು ಬಹಳ ದೊಡ್ದ ದೌರ್ಭಾಗ್ಯ.


ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ.
ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ.
<!-- END TRANSLATED TEXT -->
<!-- END TRANSLATED TEXT -->

Latest revision as of 00:23, 13 August 2024



Room Conversation 1 -- November 10, 1977, Vrndavana

ಪ್ರಭುಪಾದ : ಜೀವನದಲ್ಲಿ ಎರಡು ವಿಧ ಇದೆ : ಜೀವನ ಮತ್ತು ಮರಣ. ಆದ್ದರಿಂದ, ನಾನು ಸತ್ತರೆ ಅದರಲ್ಲಿ ಏನು ತಪ್ಪು? ಮತ್ತು ಸಾವು ಬಂದರೆ ಅದು ಸ್ವಾಭಾವಿಕ.

ಜಯಪಾಟಕ : ಪ್ರಭುಪಾದ, ನಿಮಗೆ ಜೀವನ ಮತ್ತು ಮರಣದಲ್ಲಿ ಏನೂ ವ್ಯತ್ತ್ಯಾಸವಿಲ್ಲ, ಏಕೆಂದರೇ ನೀವು ಇರುವುದು ದಿವ್ಯ ಸ್ತರದಲ್ಲಿ. ಆದರೆ ನೀವು ಶರೀರ ಬಿಟ್ಟರೆ ನಾವು ನಿಮ್ಮ ಸಂಘದಿಂದ ವಂಚಿತರಾಗುತ್ತೇವೆ. ನಮಗೆ ಅದು ಬಹಳ ದೊಡ್ದ ದೌರ್ಭಾಗ್ಯ.

ಪ್ರಭುಪಾದ : ನೀವು ನನ್ನ ವಾಣಿಯಿಂದ, ನನ್ನ ಶಿಕ್ಷಣದಿಂದ ಬಾಳುವಿರಿ.