KN/720306 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ಭಾರತವು ಎಂತಾ ವಿಷಾದಕರ ಸ್ಥಿತ್ತಿಯಲ್ಲಿದೆ. ಅವರಿಗೆ ತಮ್ಮ ಜನ್ಮಸಿದ್ಧ ಹಕ್ಕಾದಂತಹ ವೈದಿಕ ಗ್ರಂಥಗಳೆಂದರೆ ಸಸಾರ. ಚೈತನ್ಯ ಮಾಹಾಪ್ರಭುಗಳು ಅದನ್ನೇ ಹೇಳುತ್ತಾರೆ:
ಈ ಎಲ್ಲಾ ಧರ್ಮ ಗ್ರಂಥಗಳನ್ನು ಕಲಿತು, ಕೃಷ್ಣ ಪ್ರಜ್ಞೆಯಲ್ಲಿ ಜೀವನ ಸಫಲವಾಗಿಸಿ, ವಿಶ್ವದಾದ್ಯಂತ ವೇದವಾಕ್ಯವನ್ನು ಬೋಧಿಸುವುದು ಭಾರತೀಯರ ಕರ್ತವ್ಯ. ಅದು ಭಾರತದ ಕರ್ತವ್ಯ." |
720306 - ಉಪನ್ಯಾಸ SB 07.09.08-9 - ಕಲ್ಕತ್ತಾ |