KN/680729 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 22:15, 17 September 2020 by Vanibot (talk | contribs) (Vanibot #0019: LinkReviser - Revise links, localize and redirect them to the de facto address)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಅರ್ಜುನನಿಗೆ ಹೇಳುತ್ತಾನೆ, ಸರ್ವ-ಧರ್ಮಾನ್ ಪರಿತ್ಯಜ್ಯಾ ಮಾಮ್ ಏಕಂ ಶರಣಂ ವ್ರಜ (ಭ.ಗೀತಾ ೧೮.೬೬): ನನ್ನ ಪ್ರೀತಿಯ ಅರ್ಜುನ, ನೀನು ಇತರ ಎಲ್ಲ ಕಾರ್ಯಗಳನ್ನು ಬಿಟ್ಟು. ನನ್ನ ಸೇವೆಯಲ್ಲಿ ನಿರತನಾಗು ಅಥವಾ ನನ್ನ ಆದೇಶಗಳನ್ನು ಕಾರ್ಯಗತಗೊಳಿಸುವಲ್ಲಿ ನಿರತನಾಗು. "" ಹಾಗಾದರೆ ಇತರ ವಿಷಯಗಳ ಬಗ್ಗೆ ಏನು? "ಕೃಷ್ಣನು ಭರವಸೆ ನೀಡುತ್ತಾನೆ, ಅಹಂ ತ್ವಾಮ್ ಸರ್ವ -ಪಾಪೇಭ್ಯೋ ಮೋಕ್ಷಯಿಷ್ಯಾಮಿ. ಯಾರಾದರೂ ಹೀಗೆ ಆಲೋಚಿಸಬಹುದು "ನಾನು ಇತರ ಎಲ್ಲ ಕಾರ್ಯಗಳನ್ನು ತ್ಯಜಿಸಿ ಸುಮ್ಮನೆ ನಿಮ್ಮ ಸೇವೆ, ನಿಮ್ಮ ಆದೇಶವನ್ನು ನಿರ್ವಹಿಸಲು ತೊಡಗಿಸಿಕೊಂಡರೆ, ನಂತರ ನನ್ನ ಇತರ ಕಾರ್ಯಗಳ ಬಗ್ಗೆ ಏನು? ನನಗೆ ಇನ್ನೂ ಅನೇಕ ಕರ್ತವ್ಯಗಳಿವೆ. ನಾನು ನನ್ನ ಕುಟುಂಬ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೇನೆ, ನನ್ನ ಸಾಮಾಜಿಕ ವ್ಯವಹಾರಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ, ನನ್ನ ದೇಶದ ವ್ಯವಹಾರಗಳು, ಸಮುದಾಯ ವ್ಯವಹಾರಗಳು, ಹಲವು ವಿಷಯಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ, ನನ್ನ ... ನಂತರ ಆ ವಿಷಯಗಳ ಬಗ್ಗೆ ಏನು? "ಕೃಷ್ಣನು ಹೇಳುತ್ತಾನೆ ", ನೀನು ಅದನ್ನು ಹೇಗೆ ಸರಿಯಾಗಿ ಮಾಡಬಹುದು ಎಂದು ನಾನು ನೋಡಿಕೊಳ್ಳುತ್ತೇನೆ."
680729 - ಉಪನ್ಯಾಸ ದೀಕ್ಷೆ- ಮಾಂಟ್ರಿಯಲ್