KN/670102b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670102CC-NEW_YORK_ND_01.mp3</mp3player>|"ಯಾರು ಈ ಕೃಷ್ಣಪ್ರಜ್ಞೆಯ ತತ್ತ್ವವನ್ನು ಸ್ವೀಕರಿಸಿ ಕೃಷ್ಣಪ್ರೇಮವನ್ನು ಬೆಳೆಸಿಕೊಳ್ಳುತಾರೋ, ಅವರು ಪ್ರತಿ ಕ್ಷಣದಲ್ಲೂ, ಪ್ರತಿ ಹೆಜ್ಜೆಯಲ್ಲೂ, ಪ್ರತಿ ವಸ್ತುವಿನಲ್ಲೂ ಭಗವಂತನನ್ನು ಕಾಣುತ್ತಾರೆ. ಅಂಥವರು ಒಂದು ಕ್ಷಣವು ಕೂಡ ಭಗವಂತನ ದೃಷ್ಟಿಯಿಂದ ದೂರವಾಗುವುದಿಲ್ಲ. ಭಗವದ್ ಗೀತೆಯಲ್ಲಿ ಹೇಗೆ ಹೇಳಲಾಗಿದೆ  - ತೇಸು ತೆ ಮಯಿ. ಯಾವ ಭಕ್ತ ಪ್ರೇಮಿಸಿದ್ದಾನೋ, ಯಾರು ಭಗವಂತನ ಬಗ್ಗೆ ಪ್ರೇಮವನ್ನು ಬೆಳೆಸಿಕೊಂಡಿದ್ದಾನೋ, ಅವನು ಪ್ರತಿ ಕ್ಷಣವೂ ಭಗವಂತನನ್ನು ನೋಡುತಿರುತ್ತಾನೆ. ಅದೇ ರೀತಿ ಭಗವಂತನು ಕೂಡ ಪ್ರತಿ ಕ್ಷಣ ಆ ಭಕ್ತನನ್ನು ನೋಡುತಿರುತ್ತಾನೆ. ಅವರು ಎಂದಿಗೂ ಬೇರೆಯಾಗುವುದಿಲ್ಲ. ಇದು ಸುಲಭ ಪದ್ಧತಿ. ಈ ಹರಿ ಕೀರ್ತನೆ ಎಂಬ ಸುಲಭ ಪದ್ಧತಿ ಈ ಕಲಿಯುಗಕ್ಕಾಗಿ ಸೂಚಿಸಲಾಗಿದೆ. ಇದನ್ನು ನಾವು, ಪ್ರಾಮಾಣಿಕವಾಗಿ, ಯಾವ ಅಪರಾಧಗಲಿಲ್ಲದೆ ನಂಬಿಕೆಯಿಟ್ಟು ಮಾಡಿದರೆ, ಭಗವಂತನ ನೋಡುವುದು ಭಕ್ತನಿಗೆ ಕಷ್ಟಕರವೇನು ಅಲ್ಲ"|Vanisource:670102 - Lecture CC Madhya 20.391-405 - New York|670102 - ಉಪನ್ಯಾಸ CC Madhya 20.391-405 - ನ್ಯೂ ಯಾರ್ಕ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670102 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670102|KN/670102c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670102c}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670102CC-NEW_YORK_ND_01.mp3</mp3player>|"ಯಾರು ಈ ಕೃಷ್ಣಪ್ರಜ್ಞೆಯ ತತ್ವವನ್ನು ಸ್ವೀಕರಿಸಿ ಕೃಷ್ಣಪ್ರೇಮವನ್ನು ಬೆಳೆಸಿಕೊಳ್ಳುತಾರೋ, ಅವರು ಪ್ರತಿ ಕ್ಷಣದಲ್ಲೂ, ಪ್ರತಿ ಹೆಜ್ಜೆಯಲ್ಲೂ, ಪ್ರತಿ ವಸ್ತುವಿನಲ್ಲೂ ಭಗವಂತನನ್ನು ಕಾಣುತ್ತಾರೆ. ಅಂಥವರು ಒಂದು ಕ್ಷಣವು ಕೂಡ ಭಗವಂತನ ದೃಷ್ಟಿಯಿಂದ ದೂರವಾಗುವುದಿಲ್ಲ. ಭಗವದ್ ಗೀತೆಯಲ್ಲಿ ಹೀಗೆ ಹೇಳಲಾಗಿದೆ  - ತೇಸು ತೆ ಮಯಿ. ಯಾವ ಭಕ್ತ ಪ್ರೇಮಿಸಿದ್ದಾನೋ, ಯಾರು ಭಗವಂತನ ಬಗ್ಗೆ ಪ್ರೇಮವನ್ನು ಬೆಳೆಸಿಕೊಂಡಿದ್ದಾನೋ, ಅವನು ಪ್ರತಿ ಕ್ಷಣವೂ ಭಗವಂತನನ್ನು ನೋಡುತಿರುತ್ತಾನೆ. ಅದೇ ರೀತಿ ಭಗವಂತನು ಕೂಡ ಪ್ರತಿ ಕ್ಷಣ ಆ ಭಕ್ತನನ್ನು ನೋಡುತಿರುತ್ತಾನೆ. ಅವರು ಎಂದಿಗೂ ಬೇರೆಯಾಗುವುದಿಲ್ಲ. ಇದು ಸುಲಭ ಪದ್ಧತಿ. ಈ ಹರಿ ಕೀರ್ತನೆ ಎಂಬ ಸುಲಭ ಪದ್ಧತಿ ಈ ಕಲಿಯುಗಕ್ಕಾಗಿ ಸೂಚಿಸಲಾಗಿದೆ. ಇದನ್ನು ನಾವು, ಪ್ರಾಮಾಣಿಕವಾಗಿ, ಯಾವ ಅಪರಾಧಗಲಿಲ್ಲದೆ ನಂಬಿಕೆಯಿಟ್ಟು ಮಾಡಿದರೆ, ಭಗವಂತನ ನೋಡುವುದು ಭಕ್ತನಿಗೆ ಕಷ್ಟಕರವೇನು ಅಲ್ಲ"|Vanisource:670102 - Lecture CC Madhya 20.391-405 - New York|670102 - ಉಪನ್ಯಾಸ CC Madhya 20.391-405 - ನ್ಯೂ ಯಾರ್ಕ್}}

Latest revision as of 23:07, 16 June 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾರು ಈ ಕೃಷ್ಣಪ್ರಜ್ಞೆಯ ತತ್ವವನ್ನು ಸ್ವೀಕರಿಸಿ ಕೃಷ್ಣಪ್ರೇಮವನ್ನು ಬೆಳೆಸಿಕೊಳ್ಳುತಾರೋ, ಅವರು ಪ್ರತಿ ಕ್ಷಣದಲ್ಲೂ, ಪ್ರತಿ ಹೆಜ್ಜೆಯಲ್ಲೂ, ಪ್ರತಿ ವಸ್ತುವಿನಲ್ಲೂ ಭಗವಂತನನ್ನು ಕಾಣುತ್ತಾರೆ. ಅಂಥವರು ಒಂದು ಕ್ಷಣವು ಕೂಡ ಭಗವಂತನ ದೃಷ್ಟಿಯಿಂದ ದೂರವಾಗುವುದಿಲ್ಲ. ಭಗವದ್ ಗೀತೆಯಲ್ಲಿ ಹೀಗೆ ಹೇಳಲಾಗಿದೆ - ತೇಸು ತೆ ಮಯಿ. ಯಾವ ಭಕ್ತ ಪ್ರೇಮಿಸಿದ್ದಾನೋ, ಯಾರು ಭಗವಂತನ ಬಗ್ಗೆ ಪ್ರೇಮವನ್ನು ಬೆಳೆಸಿಕೊಂಡಿದ್ದಾನೋ, ಅವನು ಪ್ರತಿ ಕ್ಷಣವೂ ಭಗವಂತನನ್ನು ನೋಡುತಿರುತ್ತಾನೆ. ಅದೇ ರೀತಿ ಭಗವಂತನು ಕೂಡ ಪ್ರತಿ ಕ್ಷಣ ಆ ಭಕ್ತನನ್ನು ನೋಡುತಿರುತ್ತಾನೆ. ಅವರು ಎಂದಿಗೂ ಬೇರೆಯಾಗುವುದಿಲ್ಲ. ಇದು ಸುಲಭ ಪದ್ಧತಿ. ಈ ಹರಿ ಕೀರ್ತನೆ ಎಂಬ ಸುಲಭ ಪದ್ಧತಿ ಈ ಕಲಿಯುಗಕ್ಕಾಗಿ ಸೂಚಿಸಲಾಗಿದೆ. ಇದನ್ನು ನಾವು, ಪ್ರಾಮಾಣಿಕವಾಗಿ, ಯಾವ ಅಪರಾಧಗಲಿಲ್ಲದೆ ನಂಬಿಕೆಯಿಟ್ಟು ಮಾಡಿದರೆ, ಭಗವಂತನ ನೋಡುವುದು ಭಕ್ತನಿಗೆ ಕಷ್ಟಕರವೇನು ಅಲ್ಲ"
670102 - ಉಪನ್ಯಾಸ CC Madhya 20.391-405 - ನ್ಯೂ ಯಾರ್ಕ್