KN/670102 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ವಿರಾಟರೂಪ ಹೇಗೆ ಬಂದಿತು, ಬ್ರಹ್ಮ ಹೇಗೆ ಸೃಷ್ಠಿಯಾದರು ಹಾಗು ಬ್ರಹ್ಮನಿಂದ ಋಷಿಗಳು ಹೇಗೆ ಸೃಷ್ಠಿಯಾದರು, ಹೇಗೆ ಜನಸಂಖ್ಯೆ ಕ್ರಮೇಣವಾಗಿ ಬೆಳೆಯಿತು, ಎಂಬುದನ್ನು ಶ್ರೀಮದ್ ಭಾಗವತದಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಈ ವರ್ಣನೆಗಳಿವೆ. ಆದ್ದರಿಂದ ಅವನೇ ಮೂಲ. ಜ್ನಮಾದಿ ಅಸ್ಯ ಯತಃ ( ಶ್ರೀ.ಭಾ 1.1.1). ವೇದಾಂತ ಸೂತ್ರದಲ್ಲಿ ಹೇಳಿರುವಹಾಗೆ ಎಲ್ಲವೂ ಅವನಿಂದ ಹೊರಹೊಮ್ಮುತ್ತಿದೆ.
670102 - ಉಪನ್ಯಾಸ BG 10.02-3 - ನ್ಯೂ ಯಾರ್ಕ್