KN/670103 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೭ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೭]] | [[Category:KN/ಅಮೃತ ವಾಣಿ - ೧೯೬೭]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670103CC-NEW_YORK_ND_01.mp3</mp3player>|"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. ( | <!-- BEGIN NAVIGATION BAR -- DO NOT EDIT OR REMOVE --> | ||
670103 - | {{Nectar Drops navigation - All Languages|Kannada|KN/670102d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670102d|KN/670104 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670104}} | ||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670103CC-NEW_YORK_ND_01.mp3</mp3player>|"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. (Vani Source: ಶ್ರೀ. ಭಾ ೧.೨ ದೈವತ್ವ ಮತ್ತು ದೈವಿಕ ಸೇವೆ) ಈ ಯುಗದ ಜನರು ಅಲ್ಪಕಾಲೀನರು, ಅವರ ಜೀವನದ ಅವಧಿ ತುಂಬಾ ಚಿಕ್ಕದಾಗಿದೆ, ಮತ್ತು ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಷಯದಲ್ಲಿ ಬಹಳ ನಿಧಾನವಾಗಿರುತ್ತಾರೆ. ಮನುಷ್ಯ ಜೀವನದ ರೂಪವು ವಿಶೇಷವಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಅರ್ಥೈಸಲ್ಪಟ್ಟಿದೆ, ಆದರೆ ಅವರು ಜೀವನದ ಆ ಗುರಿಯನ್ನು ಮರೆತಿದ್ದಾರೆ. ಈ ದೇಹದ ಅಗತ್ಯತೆಗಳನ್ನು ನಿರ್ವಹಿಸುವುದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ, ಯಾವುದು ಅವನಲ್ಲವೋ. ಮತ್ತು ಯಾರಾದರೂ ಆಧ್ಯಾತ್ಮಿಕ ಸಾಕ್ಷಾತ್ಕಾರದ ರುಚಿಯನ್ನು ಹೊಂದಲು ಆಸಕ್ತಿ ಹೊಂದಿದ್ದರೆ, ಅವರನ್ನು ತಪ್ಪಾಗಿ ನಿರ್ದೇಶಿಸುತ್ತಾರೆ. " | |||
|Vanisource:670103 - Lecture ಚೈ. ಚ. ಮಧ್ಯ: ೨೧.೦೧- ೧೦ - New York|670103 - ಉಪನ್ಯಾಸ ಚೈ. ಚ. ಮಧ್ಯ: ೨೧.೦೧- ೧೦ - ನ್ಯೂ ಯಾರ್ಕ್}} |
Latest revision as of 23:23, 24 June 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. (Vani Source: ಶ್ರೀ. ಭಾ ೧.೨ ದೈವತ್ವ ಮತ್ತು ದೈವಿಕ ಸೇವೆ) ಈ ಯುಗದ ಜನರು ಅಲ್ಪಕಾಲೀನರು, ಅವರ ಜೀವನದ ಅವಧಿ ತುಂಬಾ ಚಿಕ್ಕದಾಗಿದೆ, ಮತ್ತು ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಷಯದಲ್ಲಿ ಬಹಳ ನಿಧಾನವಾಗಿರುತ್ತಾರೆ. ಮನುಷ್ಯ ಜೀವನದ ರೂಪವು ವಿಶೇಷವಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಅರ್ಥೈಸಲ್ಪಟ್ಟಿದೆ, ಆದರೆ ಅವರು ಜೀವನದ ಆ ಗುರಿಯನ್ನು ಮರೆತಿದ್ದಾರೆ. ಈ ದೇಹದ ಅಗತ್ಯತೆಗಳನ್ನು ನಿರ್ವಹಿಸುವುದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ, ಯಾವುದು ಅವನಲ್ಲವೋ. ಮತ್ತು ಯಾರಾದರೂ ಆಧ್ಯಾತ್ಮಿಕ ಸಾಕ್ಷಾತ್ಕಾರದ ರುಚಿಯನ್ನು ಹೊಂದಲು ಆಸಕ್ತಿ ಹೊಂದಿದ್ದರೆ, ಅವರನ್ನು ತಪ್ಪಾಗಿ ನಿರ್ದೇಶಿಸುತ್ತಾರೆ. "
|
670103 - ಉಪನ್ಯಾಸ ಚೈ. ಚ. ಮಧ್ಯ: ೨೧.೦೧- ೧೦ - ನ್ಯೂ ಯಾರ್ಕ್ |