KN/670103 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670103CC-NEW_YORK_ND_01.mp3</mp3player>|"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ  ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. (ವಾಣಿ ಮೂಲ:  ಶ್ರೀ. ಭಾ ೧.೨ ದೈವತ್ವ ಮತ್ತು ದೈವಿಕ ಸೇವೆ) ಈ ಯುಗದ ಜನರು ಅಲ್ಪಕಾಲೀನರು, ಅವರ ಜೀವನದ ಅವಧಿ ತುಂಬಾ ಚಿಕ್ಕದಾಗಿದೆ, ಮತ್ತು ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಷಯದಲ್ಲಿ ಬಹಳ ನಿಧಾನವಾಗಿರುತ್ತಾರೆ.  ಮನುಷ್ಯ ಜೀವನದ ರೂಪವು ವಿಶೇಷವಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಅರ್ಥೈಸಲ್ಪಟ್ಟಿದೆ, ಆದರೆ ಅವರು ಜೀವನದ ಆ ಗುರಿಯನ್ನು ಮರೆತಿದ್ದಾರೆ. ಈ ದೇಹದ ಅಗತ್ಯತೆಗಳನ್ನು ನಿರ್ವಹಿಸುವುದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ, ಯಾವುದು ಅವನಲ್ಲವೋ. ಮತ್ತು ಯಾರಾದರೂ ಆಧ್ಯಾತ್ಮಿಕ ಸಾಕ್ಷಾತ್ಕಾರದ ರುಚಿಯನ್ನು ಹೊಂದಲು ಆಸಕ್ತಿ ಹೊಂದಿದ್ದರೆ, ಅವರನ್ನು ತಪ್ಪಾಗಿ ನಿರ್ದೇಶಿಸುತ್ತಾರೆ. "
<!-- BEGIN NAVIGATION BAR -- DO NOT EDIT OR REMOVE -->
670103 - ಉಪನ್ಯಾಸ: ಚೈ. ಚ. ಮಧ್ಯ: ೨೧.೦೧- ೧೦ - ನ್ಯೂಯಾರ್ಕ್|Vanisource:670103 - Lecture CC Madhya 21.01-10 - New York|670103 - ಉಪನ್ಯಾಸ CC Madhya 21.01-10 - ನ್ಯೂ ಯಾರ್ಕ್}}
{{Nectar Drops navigation - All Languages|Kannada|KN/670102d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670102d|KN/670104 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670104}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670103CC-NEW_YORK_ND_01.mp3</mp3player>|"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ  ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. (Vani Source:  ಶ್ರೀ. ಭಾ ೧.೨ ದೈವತ್ವ ಮತ್ತು ದೈವಿಕ ಸೇವೆ) ಈ ಯುಗದ ಜನರು ಅಲ್ಪಕಾಲೀನರು, ಅವರ ಜೀವನದ ಅವಧಿ ತುಂಬಾ ಚಿಕ್ಕದಾಗಿದೆ, ಮತ್ತು ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಷಯದಲ್ಲಿ ಬಹಳ ನಿಧಾನವಾಗಿರುತ್ತಾರೆ.  ಮನುಷ್ಯ ಜೀವನದ ರೂಪವು ವಿಶೇಷವಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಅರ್ಥೈಸಲ್ಪಟ್ಟಿದೆ, ಆದರೆ ಅವರು ಜೀವನದ ಆ ಗುರಿಯನ್ನು ಮರೆತಿದ್ದಾರೆ. ಈ ದೇಹದ ಅಗತ್ಯತೆಗಳನ್ನು ನಿರ್ವಹಿಸುವುದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ, ಯಾವುದು ಅವನಲ್ಲವೋ. ಮತ್ತು ಯಾರಾದರೂ ಆಧ್ಯಾತ್ಮಿಕ ಸಾಕ್ಷಾತ್ಕಾರದ ರುಚಿಯನ್ನು ಹೊಂದಲು ಆಸಕ್ತಿ ಹೊಂದಿದ್ದರೆ, ಅವರನ್ನು ತಪ್ಪಾಗಿ ನಿರ್ದೇಶಿಸುತ್ತಾರೆ. "
|Vanisource:670103 - Lecture ಚೈ. ಚ. ಮಧ್ಯ: ೨೧.೦೧- ೧೦ - New York|670103 - ಉಪನ್ಯಾಸ ಚೈ. ಚ. ಮಧ್ಯ: ೨೧.೦೧- ೧೦ - ನ್ಯೂ ಯಾರ್ಕ್}}

Latest revision as of 23:23, 24 June 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ಯುಗದ ಜನರು, ಕಲಿ-ಯುಗ, ಅವರು ದುರದೃಷ್ಟಕರರು. ಅವರ ವಿವರಣೆಯನ್ನು ಶ್ರೀಮದ್ ಭಾಗವತಮ್ ನ ಮೊದಲನೆಯ ಸ್ಕಂದ ಮತ್ತು ಎರಡನೇ ಅಧ್ಯಾಯದಲ್ಲಿ ನೀಡಿದೆ. (Vani Source: ಶ್ರೀ. ಭಾ ೧.೨ ದೈವತ್ವ ಮತ್ತು ದೈವಿಕ ಸೇವೆ) ಈ ಯುಗದ ಜನರು ಅಲ್ಪಕಾಲೀನರು, ಅವರ ಜೀವನದ ಅವಧಿ ತುಂಬಾ ಚಿಕ್ಕದಾಗಿದೆ, ಮತ್ತು ಅವರು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಷಯದಲ್ಲಿ ಬಹಳ ನಿಧಾನವಾಗಿರುತ್ತಾರೆ. ಮನುಷ್ಯ ಜೀವನದ ರೂಪವು ವಿಶೇಷವಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ ಅರ್ಥೈಸಲ್ಪಟ್ಟಿದೆ, ಆದರೆ ಅವರು ಜೀವನದ ಆ ಗುರಿಯನ್ನು ಮರೆತಿದ್ದಾರೆ. ಈ ದೇಹದ ಅಗತ್ಯತೆಗಳನ್ನು ನಿರ್ವಹಿಸುವುದರ ಬಗ್ಗೆ ಅವರು ತುಂಬಾ ಗಂಭೀರವಾಗಿರುತ್ತಾರೆ, ಯಾವುದು ಅವನಲ್ಲವೋ. ಮತ್ತು ಯಾರಾದರೂ ಆಧ್ಯಾತ್ಮಿಕ ಸಾಕ್ಷಾತ್ಕಾರದ ರುಚಿಯನ್ನು ಹೊಂದಲು ಆಸಕ್ತಿ ಹೊಂದಿದ್ದರೆ, ಅವರನ್ನು ತಪ್ಪಾಗಿ ನಿರ್ದೇಶಿಸುತ್ತಾರೆ. "

670103 - ಉಪನ್ಯಾಸ ಚೈ. ಚ. ಮಧ್ಯ: ೨೧.೦೧- ೧೦ - ನ್ಯೂ ಯಾರ್ಕ್