KN/670327b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೭ Category:KN/ಅಮ...") |
(Vanibot #0025: NectarDropsConnector - update old navigation bars (prev/next) to reflect new neighboring items) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೭]] | [[Category:KN/ಅಮೃತ ವಾಣಿ - ೧೯೬೭]] | ||
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]] | [[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/670326 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670326|KN/670327c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670327c}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670327SB-SAN_FRANCISCO_ND_02.mp3</mp3player>|"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ. ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ. ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ 'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ. ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? "|Vanisource:670327 - Lecture SB 01.02.14-16 - San Francisco|670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬ - ಸ್ಯಾನ್ ಫ್ರಾನ್ಸಿಸ್ಕೋ}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670327SB-SAN_FRANCISCO_ND_02.mp3</mp3player>|"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ. ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ. ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ 'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ. ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? "|Vanisource:670327 - Lecture SB 01.02.14-16 - San Francisco|670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬ - ಸ್ಯಾನ್ ಫ್ರಾನ್ಸಿಸ್ಕೋ}} |
Latest revision as of 23:21, 28 July 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ. ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ. ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ 'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ. ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? " |
670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬ - ಸ್ಯಾನ್ ಫ್ರಾನ್ಸಿಸ್ಕೋ |