KN/670327b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670326 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670326|KN/670327c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|670327c}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670327SB-SAN_FRANCISCO_ND_02.mp3</mp3player>|"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ.  ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ.  ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ  'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ.  ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? "|Vanisource:670327 - Lecture SB 01.02.14-16 - San Francisco|670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬  - ಸ್ಯಾನ್ ಫ್ರಾನ್ಸಿಸ್ಕೋ}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670327SB-SAN_FRANCISCO_ND_02.mp3</mp3player>|"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ.  ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ.  ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ  'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ.  ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? "|Vanisource:670327 - Lecture SB 01.02.14-16 - San Francisco|670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬  - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:21, 28 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನನ್ನ ಪ್ರಸ್ತುತ ಕಾರ್ಯವು ಮತ್ತೊಂದು ಚಿತ್ತಾರವನ್ನು ಮುಂದಿನದಕ್ಕೆ ರಚಿಸುತ್ತಿದೆ. ಯಾವ ರೀತಿ ನನ್ನ ಹಿಂದಿನ ಚಟುವಟಿಕೆಗಳಂತೆ ನಾನು ಈ ದೇಹವನ್ನು ರಚಿಸಿದೆನೋ, ಅದೇ ರೀತಿ, ನನ್ನ ಪ್ರಸ್ತುತ ಚಟುವಟಿಕೆಗಳಿಂದ ಕೂಡ ನಾನು ನನ್ನ ಮುಂದಿನ ದೇಹವನ್ನು ರಚಿಸುತ್ತಿದ್ದೇನೆ. ಆದ್ದರಿಂದ ಆತ್ಮದ ಈ ವರ್ಗಾವಣೆ ನಡೆಯುತ್ತಾ ಇದೆ. ಆದರೆ ನೀವು ಈ ಕೃಷ್ಣ ಪ್ರಜ್ಞೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ, ಆಗ ಕರ್ಮ-ಗ್ರಂಥಿ -ನಿಬಂಧನಮ್ ಚಿಂದಂತಿ. ಈ ಗಂಟು ಒಂದರ ನಂತರ ಒಂದರಂತೆ ಇದು ಕತ್ತರಿಸಲ್ಪಡುತ್ತದೆ. ಆದ್ದರಿಂದ ಅದು ತುಂಬಾ ಚೆನ್ನಾಗಿದ್ದರೆ ... ಭಾಗವತ ಹೇಳುತ್ತದೆ 'ಯದ್ ಅನುಧ್ಯಾಸಿನಾ' ಎಂದು. ಸುಮ್ಮನೆ ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ಯದ್ ಅನುಧ್ಯಾಸಿನಾ ಯುಕ್ತಾಹ, ತೊಡಗಿಸಿಕೊಂಡಿರುವುದು, ಕರ್ಮ-ಬಂಧ-ನಿಬಂಧನಂ, ನಮ್ಮ ಕರ್ಮಾಫಲಗಳ ತುಂಡುಗಳನ್ನು ಒಂದರ ನಂತರ ಒಂದಾಗಿ, ಚಿಂದಂತಿ, ಕತ್ತರಿಸಲ್ಪಡತ್ತೆ. ಕೋವಿದಾಹ, ಒಬ್ಬ ಬುದ್ಧಿವಂತ ಮನುಷ್ಯ ಇದ್ದರೆ, ತಸ್ಯ ಕೋ ನಾ ಕುರ್ಯಾತ್ ಕಥಾ-ರತಿಂ. ಕೃಷ್ಣನ ವಿಷಯಗಳ ಬಗ್ಗೆ ಕೇಳಲು ಬುದ್ಧಿವಂತ ಮನುಷ್ಯ ಸ್ವತಃ ಏಕೆ ತೊಡಗಿಸಿಕೊಳ್ಳಬಾರದು? ಏನಾದರೂ ಅಡಚಣೆಗಳು ಇವೆಯೇ ? "
670327 - ಉಪನ್ಯಾಸ ಶ್ರೀ.ಭಾ. ೦೧.೦೨.೧೪-೧೬ - ಸ್ಯಾನ್ ಫ್ರಾನ್ಸಿಸ್ಕೋ