KN/680614 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:07, 4 September 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರಕೃತಿಯ ನಿಯಮವನ್ನು ನೀವು ಉಲ್ಲಂಘಿಸಲು ಸಾಧ್ಯವಿಲ್ಲ. ಅದನ್ನು ನಿಮ್ಮ ಮೇಲೆ ಜಾರಿಗೊಳಿಸಲಾಗುವುದು. ಪ್ರಕೃತಿಯ ನಿಯಮದಂತೆ, ಚಳಿಗಾಲದ ಕಾಲ. ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ನಿಮ್ಮ ಮೇಲೆ ಜಾರಿಗೊಳಿಸಲಾಗುವುದು. ಪ್ರಕೃತಿಯ ನಿಯಮ, ಬೇಸಿಗೆಯ ಕಾಲ, ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ, ಏನಾದರೊಂದು. ಪ್ರಕೃತಿಯ ನಿಯಮಗಳು ಅಥವಾ ದೇವರ ಕಾನೂನುಗಳು, ಸೂರ್ಯನು ಪೂರ್ವ ದಿಕ್ಕಿನಿಂದ ಉದಯಿಸುತ್ತಿದ್ದಾನೆ ಮತ್ತು ಪಶ್ಚಿಮ ದಿಕ್ಕಿನಲ್ಲಿ ಅಸ್ತಮಿಸುತ್ತಿದ್ದಾನೆ.ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ, ಯಾವುದನ್ನೂ. ನೀವು ಅರ್ಥಮಾಡಿಕೊಳ್ಳಬೇಕು, ಪ್ರಕೃತಿಯ ನಿಯಮಗಳು ಹೇಗೆ ನಡೆಯುತ್ತಿವೆ. ಅದು ಕೃಷ್ಣ ಪ್ರಜ್ಞೆ, ಪ್ರಕೃತಿಯ ನಿಯಮಗಳನ್ನು ಅರ್ಥಮಾಡಿಕೊಳ್ಳಲು. ಮತ್ತು ಪ್ರಕೃತಿಯ ನಿಯಮಗಳ ಬಗ್ಗೆ ಮಾತನಾಡಿದ ತಕ್ಷಣ, ನಾವು ಕಾನೂನು ಶಾಸಕರಿರುವುದನ್ನು ಒಪ್ಪಿಕೊಳ್ಳಬೇಕು. ಪ್ರಕೃತಿಯ ನಿಯಮಗಳು ಸ್ವಯಂಚಾಲಿತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದರ ಹಿನ್ನೆಲೆಯಲ್ಲಿ ಯಾರೋ ಕೆಲವು ಅಧಿಕಾರಿಗಳಿರಬೇಕು. ಭಗವದ್ಗೀತೆ ಆದ್ದರಿಂದ ಹತ್ತನೇಯಲ್ಲಿ ಹೇಳುತ್ತಾರೆ ಅಧ್ಯಾಯವು ಮಯಾಧ್ಯಕ್ಷೇಣ ಪ್ರಕೃತಿಹ್ ಸೂಯತೇ ಸ -ಚರಾಚರಂ (ಭ. ಗೀತಾ 9.10): "ನನ್ನ ನಿರ್ದೇಶನದಲ್ಲಿ, ಮೇಲ್ವಿಚಾರಣೆಯಲ್ಲಿ, ಐಹಿಕ ನಿಯಮಗಳು ಕಾರ್ಯನಿರ್ವಹಿಸುತ್ತಿವೆ."
680614 - ಉಪನ್ಯಾಸ ಭ. ಗೀತಾ ೦೪.೦೮ - ಮಾಂಟ್ರಿಯಲ್