KN/680706 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680704 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680704|KN/680709 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680709}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680706SB-MONTREAL_ND_01.mp3</mp3player>|"ಆದ್ದರಿಂದ ದೇವರು ಯಾವಾಗಲೂ ನಿಮ್ಮ ಪ್ರೀತಿಯ ಬಗ್ಗೆ ಕಾತುರನಾಗಿದ್ದಾನೆ, ನಿಮ್ಮ ಭೌತಿಕ ವಸ್ತುಗಳಿಗಲ್ಲ.  ಶ್ರೀಲ ರೂಪ  ಗೋಸ್ವಾಮಿಯವರು ವಿವರಿಸಿದ್ದಾರೆ, ಹೇಗೆ  ನಿಮಗೆ ತುಂಬಾ ಸುಂದರವಾದ, ರುಚಿಕರವಾದ ಭಕ್ಷ್ಯಗಳು, ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಯಾರಾದರೂ ನೀಡಿದಾಗ, ಆದರೆ ದುರದೃಷ್ಟವಶಾತ್, ನಿಮಗೆ ಹಸಿವು ಇಲ್ಲದಿದ್ದರೆ, ಇವೆಲ್ಲವೂ ನಿಷ್ಪ್ರಯೋಜಕ, ಏಕೆಂದರೆ ನೀವು ತಿನ್ನಲು ಸಾಧ್ಯವಿಲ್ಲ, ಹಸಿವು ಇಲ್ಲ. ಅದೇ ರೀತಿ, ನೀವು ದೇವರಿಗೆ ಅನೇಕ ವಿಷಯಗಳನ್ನು ಅರ್ಪಿಸುವ ಪ್ರದರ್ಶನವನ್ನು ಮಾಡಬಹುದು, ಆದರೆ ನಿಮಗೆ ಯಾವುದೇ ಪ್ರೇಮ ಭಕ್ತಿ ಇಲ್ಲದಿದ್ದರೆ ಅದನ್ನು ಸ್ವೀಕರಿಸಲಾಗುವುದಿಲ್ಲ. ಅದನ್ನು ಸ್ವೀಕರಿಸಲಾಗುವುದಿಲ್ಲ, ಏಕೆಂದರೆ ದೇವರು ಬಡವನಲ್ಲ. ಅವನು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. "|Vanisource:680706 - Lecture SB 07.09.09 - Montreal|680706 - ಉಪನ್ಯಾಸ  ಶ್ರೀ.ಭಾ. ೦೭.೦೯.೦೯  - ಮಾಂಟ್ರಿಯಲ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680706SB-MONTREAL_ND_01.mp3</mp3player>|"ಆದ್ದರಿಂದ ದೇವರು ಯಾವಾಗಲೂ ನಿಮ್ಮ ಪ್ರೀತಿಯ ಬಗ್ಗೆ ಕಾತುರನಾಗಿದ್ದಾನೆ, ನಿಮ್ಮ ಭೌತಿಕ ವಸ್ತುಗಳಿಗಲ್ಲ.  ಶ್ರೀಲ ರೂಪ  ಗೋಸ್ವಾಮಿಯವರು ವಿವರಿಸಿದ್ದಾರೆ, ಹೇಗೆ  ನಿಮಗೆ ತುಂಬಾ ಸುಂದರವಾದ, ರುಚಿಕರವಾದ ಭಕ್ಷ್ಯಗಳು, ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಯಾರಾದರೂ ನೀಡಿದಾಗ, ಆದರೆ ದುರದೃಷ್ಟವಶಾತ್, ನಿಮಗೆ ಹಸಿವು ಇಲ್ಲದಿದ್ದರೆ, ಇವೆಲ್ಲವೂ ನಿಷ್ಪ್ರಯೋಜಕ, ಏಕೆಂದರೆ ನೀವು ತಿನ್ನಲು ಸಾಧ್ಯವಿಲ್ಲ, ಹಸಿವು ಇಲ್ಲ. ಅದೇ ರೀತಿ, ನೀವು ದೇವರಿಗೆ ಅನೇಕ ವಿಷಯಗಳನ್ನು ಅರ್ಪಿಸುವ ಪ್ರದರ್ಶನವನ್ನು ಮಾಡಬಹುದು, ಆದರೆ ನಿಮಗೆ ಯಾವುದೇ ಪ್ರೇಮ ಭಕ್ತಿ ಇಲ್ಲದಿದ್ದರೆ ಅದನ್ನು ಸ್ವೀಕರಿಸಲಾಗುವುದಿಲ್ಲ. ಅದನ್ನು ಸ್ವೀಕರಿಸಲಾಗುವುದಿಲ್ಲ, ಏಕೆಂದರೆ ದೇವರು ಬಡವನಲ್ಲ. ಅವನು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. "|Vanisource:680706 - Lecture SB 07.09.09 - Montreal|680706 - ಉಪನ್ಯಾಸ  ಶ್ರೀ.ಭಾ. ೦೭.೦೯.೦೯  - ಮಾಂಟ್ರಿಯಲ್}}

Latest revision as of 23:58, 12 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ದೇವರು ಯಾವಾಗಲೂ ನಿಮ್ಮ ಪ್ರೀತಿಯ ಬಗ್ಗೆ ಕಾತುರನಾಗಿದ್ದಾನೆ, ನಿಮ್ಮ ಭೌತಿಕ ವಸ್ತುಗಳಿಗಲ್ಲ. ಶ್ರೀಲ ರೂಪ ಗೋಸ್ವಾಮಿಯವರು ವಿವರಿಸಿದ್ದಾರೆ, ಹೇಗೆ ನಿಮಗೆ ತುಂಬಾ ಸುಂದರವಾದ, ರುಚಿಕರವಾದ ಭಕ್ಷ್ಯಗಳು, ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಯಾರಾದರೂ ನೀಡಿದಾಗ, ಆದರೆ ದುರದೃಷ್ಟವಶಾತ್, ನಿಮಗೆ ಹಸಿವು ಇಲ್ಲದಿದ್ದರೆ, ಇವೆಲ್ಲವೂ ನಿಷ್ಪ್ರಯೋಜಕ, ಏಕೆಂದರೆ ನೀವು ತಿನ್ನಲು ಸಾಧ್ಯವಿಲ್ಲ, ಹಸಿವು ಇಲ್ಲ. ಅದೇ ರೀತಿ, ನೀವು ದೇವರಿಗೆ ಅನೇಕ ವಿಷಯಗಳನ್ನು ಅರ್ಪಿಸುವ ಪ್ರದರ್ಶನವನ್ನು ಮಾಡಬಹುದು, ಆದರೆ ನಿಮಗೆ ಯಾವುದೇ ಪ್ರೇಮ ಭಕ್ತಿ ಇಲ್ಲದಿದ್ದರೆ ಅದನ್ನು ಸ್ವೀಕರಿಸಲಾಗುವುದಿಲ್ಲ. ಅದನ್ನು ಸ್ವೀಕರಿಸಲಾಗುವುದಿಲ್ಲ, ಏಕೆಂದರೆ ದೇವರು ಬಡವನಲ್ಲ. ಅವನು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. "
680706 - ಉಪನ್ಯಾಸ ಶ್ರೀ.ಭಾ. ೦೭.೦೯.೦೯ - ಮಾಂಟ್ರಿಯಲ್