KN/680728 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:05, 16 September 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನನ್ನ ನಿಲುವು ಏನೆಂದರೆ, ಪ್ರತಿ ದೇಶದಲ್ಲಿ, ಪ್ರತಿ ಮಾನವ ಸಮಾಜದಲ್ಲಿ, ವಿಶೇಷ ಅರ್ಹತೆ ಇದೆ. ಮೊನ್ನೆಯ ದಿನ ನಾನು ಹರಿದ್ವಾರದ ಚರ್ಚ್‌ನಲ್ಲಿ ಒಂದು ಚಿತ್ರವನ್ನು ನೋಡುತ್ತಿದ್ದೆ. ಗಂಗೆಯಲ್ಲಿ ಸ್ನಾನ ಮಾಡಲು ಲಕ್ಷಾಂತರ ಜನರು ಅಲ್ಲಿ ಸೇರಿದ್ದರು. ೧೯೫೮ ರಲ್ಲಿ ಜಗನ್ನಾಥ ಪುರೀಯಲ್ಲಿ ವಿಶೇಷ ಜಾತ್ರೆ ನಡೆಯಿತು. ಆ ನಿರ್ದಿಷ್ಟ ದಿನದಂದು, ಯಾರಾದರೂ ಸಮುದ್ರದಲ್ಲಿ ಸ್ನಾನ ಮಾಡಿ ಮತ್ತು ಭಗವಾನ್ ಜಗನ್ನಾಥನ ದರ್ಶನವನ್ನು ಮಾಡಿದರೆ, ಅವನು ವಿಮೋಚನೆ ಪಡೆಯುತ್ತಾನೆ ಎಂದು ಪಂಚಾಂಗದಲ್ಲಿ ಬರೆಯಲಾಗಿದೆ. ನಾನು ಸಹ ಅಲ್ಲಿದ್ದೆ ಮತ್ತು ಇತರ ಸ್ನೇಹಿತರೊಂದಿಗೆ. ಕೆಲವೇ ಗಂಟೆಗಳ ಭೇಟಿಗಾಗಿ, ಸುಮಾರು ಅರವತ್ತು ಲಕ್ಷ ಜನರು ಭಾರತದ ಎಲ್ಲಾ ಭಾಗಗಳಿಂದ ಒಟ್ಟುಗೂಡಿದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಮತ್ತು ಅವರು ಸಮುದ್ರದಲ್ಲಿ ಸ್ನಾನ ಮಾಡಲು ಮತ್ತು ದೇವಾಲಯಕ್ಕೆ ಭೇಟಿ ನೀಡಲು ಸರ್ಕಾರವು ವಿಶೇಷ ವ್ಯವಸ್ಥೆಯನ್ನು ಮಾಡಬೇಕಾಗಿತ್ತು."
680728 - ಉಪನ್ಯಾಸ ಭಾರತೀಯ ಪ್ರೇಕ್ಷಕರಿಗೆ - ಮಾಂಟ್ರಿಯಲ್