KN/680727 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ದೇವೋತ್ತಮ ಪರಮ ಪುರುಷನು ಮುಖ್ಯವಾಗಿ ವಿಭಜನೆಯಾಗಿಲ್ಲ, ಆದರೆ ಅವನನ್ನು ಆರು ಪ್ರಾಥಮಿಕ ವೈಶಿಷ್ಟ್ಯಗಳ ಅಡಿಯಲ್ಲಿ ಅರ್ಥೈಸಲಾಗುತ್ತದೆ. ಪ್ರಾಥಮಿಕ, ಮೊದಲ ಲಕ್ಷಣವೆಂದರೆ ಗುರು, ಏಕೆಂದರೆ ಗುರುವು ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ದೀಕ್ಷೆಯನ್ನು ನೀಡುತ್ತಾರೆ. ಆ ವೈಶಿಷ್ಟ್ಯವನ್ನು ಶ್ರೀ ನಿತ್ಯಾನಂದ ಪ್ರಭು ಪ್ರತಿನಿಧಿಸುತ್ತಾರೆ . ಅವರು ಮೂಲ ಗುರುವಿನ ಲಕ್ಷಣ, ಮತ್ತು ಅವರು ಪ್ರಕಟವಾಗಿದ್ದಾರೆ ..., ಪ್ರಕಟವಾಗಿರುವ ಕೃಷ್ಣನ ಮೊದಲ ವಿಸ್ತರಣೆ. "
680727 - ಉಪನ್ಯಾಸ ಆಯ್ದ ಭಾಗಗಳು - ಮಾಂಟ್ರಿಯಲ್