KN/681125 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681123 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681123|KN/681127 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681127}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681125BG-LOS_ANGELES_ND_01.mp3</mp3player>|"ಆದ್ದರಿಂದ ಕೃಷ್ಣ ತನ್ನ ಸ್ನೇಹಿತನಿಗೆ ಅಥವಾ ಅವನ ಭಕ್ತನಿಗೆ ಮೃದುವಾಗಿರುವುದಿಲ್ಲ. ಏಕೆಂದರೆ ಆ ಮೃದುತ್ವವು ಅವನಿಗೆ ಸಹಾಯ ಮಾಡುವುದಿಲ್ಲ. ಅವನಿಗೆ ಸಹಾಯ ಮಾಡುವುದಿಲ್ಲ. ಕೆಲವೊಮ್ಮೆ ಅವನು ಭಕ್ತನಿಗೆ ತುಂಬಾ ಕಠಿಣನಾಗಿ ಕಾಣಿಸುತ್ತಾನೆ, ಆದರೆ ಅವನು ಕಠಿಣನಲ್ಲ. ಹೇಗೆ ತಂದೆ ಕೆಲವೊಮ್ಮೆ ತುಂಬಾ ಕಟ್ಟುನಿಟ್ಟಾಗಿರುತ್ತಾನೆ. ಅದು ಒಳ್ಳೆಯದು. ಅದು ಸಾಬೀತಾಗುತ್ತದೆ, ಹೇಗೆ ಕೃಷ್ಣನ ಕಾಠಿಣ್ಯವು ಅವನ ಮೋಕ್ಷವನ್ನು ಸಾಬೀತುಪಡಿಸುತ್ತದೆ. ಕೊನೆಯಲ್ಲಿ ಅರ್ಜುನನು "ನಿನ್ನ ಕರುಣೆಯಿಂದ ನನ್ನ ಭ್ರಮೆ ಈಗ ಮುಗಿದಿದೆ" ಎಂದು ಒಪ್ಪಿಕೊಳ್ಳುತ್ತಾನೆ. ಆದ್ದರಿಂದ ಈ ರೀತಿಯ ಕಟ್ಟುನಿಟ್ಟು ..., ದೇವರಿಂದ ಭಕ್ತನ ಮೇಲೆ, ಕೆಲವೊಮ್ಮೆ ತಪ್ಪಾಗಿ ಅರ್ಥೈಸಲಾಗುತ್ತದೆ. ಏಕೆಂದರೆ ನಾವು ಬಹಳ ತಕ್ಷಣವೇ ಏನು ಹಿತಕರವಾದದ್ದೋ ಅದನ್ನು ಸ್ವೀಕರಿಸಲು ಯಾವಾಗಲೂ ಒಗ್ಗಿಕೊಂಡಿರುತ್ತೇವೆ, ಆದರೆ ಕೆಲವೊಮ್ಮೆ ನಮಗೆ  ಬಹಳ ತಕ್ಷಣವೇ ಹಿತಕರವಾದದ್ದನ್ನು ಪಡೆಯುತ್ತಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ.  ಆದರೆ ನಾವು ನಿರಾಶೆಗೊಳ್ಳಬಾರದು. ನಾವು ಕೃಷ್ಣನಿಗೆ ಅಂಟಿಕೊಂಡಿರಬೇಕು. ಅದು ಅರ್ಜುನನ ಸ್ಥಾನ. "|Vanisource:681125 - Lecture BG 02.01-10 - Los Angeles|681125 - ಉಪನ್ಯಾಸ ಭ. ಗೀತಾ ೦೨.೦೧-೧೦ - ಲಾಸ್ ಎಂಜಲೀಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681125BG-LOS_ANGELES_ND_01.mp3</mp3player>|"ಆದ್ದರಿಂದ ಕೃಷ್ಣ ತನ್ನ ಸ್ನೇಹಿತನಿಗೆ ಅಥವಾ ಅವನ ಭಕ್ತನಿಗೆ ಮೃದುವಾಗಿರುವುದಿಲ್ಲ. ಏಕೆಂದರೆ ಆ ಮೃದುತ್ವವು ಅವನಿಗೆ ಸಹಾಯ ಮಾಡುವುದಿಲ್ಲ. ಅವನಿಗೆ ಸಹಾಯ ಮಾಡುವುದಿಲ್ಲ. ಕೆಲವೊಮ್ಮೆ ಅವನು ಭಕ್ತನಿಗೆ ತುಂಬಾ ಕಠಿಣನಾಗಿ ಕಾಣಿಸುತ್ತಾನೆ, ಆದರೆ ಅವನು ಕಠಿಣನಲ್ಲ. ಹೇಗೆ ತಂದೆ ಕೆಲವೊಮ್ಮೆ ತುಂಬಾ ಕಟ್ಟುನಿಟ್ಟಾಗಿರುತ್ತಾನೆ. ಅದು ಒಳ್ಳೆಯದು. ಅದು ಸಾಬೀತಾಗುತ್ತದೆ, ಹೇಗೆ ಕೃಷ್ಣನ ಕಾಠಿಣ್ಯವು ಅವನ ಮೋಕ್ಷವನ್ನು ಸಾಬೀತುಪಡಿಸುತ್ತದೆ. ಕೊನೆಯಲ್ಲಿ ಅರ್ಜುನನು "ನಿನ್ನ ಕರುಣೆಯಿಂದ ನನ್ನ ಭ್ರಮೆ ಈಗ ಮುಗಿದಿದೆ" ಎಂದು ಒಪ್ಪಿಕೊಳ್ಳುತ್ತಾನೆ. ಆದ್ದರಿಂದ ಈ ರೀತಿಯ ಕಟ್ಟುನಿಟ್ಟು ..., ದೇವರಿಂದ ಭಕ್ತನ ಮೇಲೆ, ಕೆಲವೊಮ್ಮೆ ತಪ್ಪಾಗಿ ಅರ್ಥೈಸಲಾಗುತ್ತದೆ. ಏಕೆಂದರೆ ನಾವು ಬಹಳ ತಕ್ಷಣವೇ ಏನು ಹಿತಕರವಾದದ್ದೋ ಅದನ್ನು ಸ್ವೀಕರಿಸಲು ಯಾವಾಗಲೂ ಒಗ್ಗಿಕೊಂಡಿರುತ್ತೇವೆ, ಆದರೆ ಕೆಲವೊಮ್ಮೆ ನಮಗೆ  ಬಹಳ ತಕ್ಷಣವೇ ಹಿತಕರವಾದದ್ದನ್ನು ಪಡೆಯುತ್ತಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ.  ಆದರೆ ನಾವು ನಿರಾಶೆಗೊಳ್ಳಬಾರದು. ನಾವು ಕೃಷ್ಣನಿಗೆ ಅಂಟಿಕೊಂಡಿರಬೇಕು. ಅದು ಅರ್ಜುನನ ಸ್ಥಾನ. "|Vanisource:681125 - Lecture BG 02.01-10 - Los Angeles|681125 - ಉಪನ್ಯಾಸ ಭ. ಗೀತಾ ೦೨.೦೧-೧೦ - ಲಾಸ್ ಎಂಜಲೀಸ್}}

Latest revision as of 00:13, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಕೃಷ್ಣ ತನ್ನ ಸ್ನೇಹಿತನಿಗೆ ಅಥವಾ ಅವನ ಭಕ್ತನಿಗೆ ಮೃದುವಾಗಿರುವುದಿಲ್ಲ. ಏಕೆಂದರೆ ಆ ಮೃದುತ್ವವು ಅವನಿಗೆ ಸಹಾಯ ಮಾಡುವುದಿಲ್ಲ. ಅವನಿಗೆ ಸಹಾಯ ಮಾಡುವುದಿಲ್ಲ. ಕೆಲವೊಮ್ಮೆ ಅವನು ಭಕ್ತನಿಗೆ ತುಂಬಾ ಕಠಿಣನಾಗಿ ಕಾಣಿಸುತ್ತಾನೆ, ಆದರೆ ಅವನು ಕಠಿಣನಲ್ಲ. ಹೇಗೆ ತಂದೆ ಕೆಲವೊಮ್ಮೆ ತುಂಬಾ ಕಟ್ಟುನಿಟ್ಟಾಗಿರುತ್ತಾನೆ. ಅದು ಒಳ್ಳೆಯದು. ಅದು ಸಾಬೀತಾಗುತ್ತದೆ, ಹೇಗೆ ಕೃಷ್ಣನ ಕಾಠಿಣ್ಯವು ಅವನ ಮೋಕ್ಷವನ್ನು ಸಾಬೀತುಪಡಿಸುತ್ತದೆ. ಕೊನೆಯಲ್ಲಿ ಅರ್ಜುನನು "ನಿನ್ನ ಕರುಣೆಯಿಂದ ನನ್ನ ಭ್ರಮೆ ಈಗ ಮುಗಿದಿದೆ" ಎಂದು ಒಪ್ಪಿಕೊಳ್ಳುತ್ತಾನೆ. ಆದ್ದರಿಂದ ಈ ರೀತಿಯ ಕಟ್ಟುನಿಟ್ಟು ..., ದೇವರಿಂದ ಭಕ್ತನ ಮೇಲೆ, ಕೆಲವೊಮ್ಮೆ ತಪ್ಪಾಗಿ ಅರ್ಥೈಸಲಾಗುತ್ತದೆ. ಏಕೆಂದರೆ ನಾವು ಬಹಳ ತಕ್ಷಣವೇ ಏನು ಹಿತಕರವಾದದ್ದೋ ಅದನ್ನು ಸ್ವೀಕರಿಸಲು ಯಾವಾಗಲೂ ಒಗ್ಗಿಕೊಂಡಿರುತ್ತೇವೆ, ಆದರೆ ಕೆಲವೊಮ್ಮೆ ನಮಗೆ ಬಹಳ ತಕ್ಷಣವೇ ಹಿತಕರವಾದದ್ದನ್ನು ಪಡೆಯುತ್ತಿಲ್ಲ ಎಂದು ನಾವು ಕಂಡುಕೊಳ್ಳುತ್ತೇವೆ. ಆದರೆ ನಾವು ನಿರಾಶೆಗೊಳ್ಳಬಾರದು. ನಾವು ಕೃಷ್ಣನಿಗೆ ಅಂಟಿಕೊಂಡಿರಬೇಕು. ಅದು ಅರ್ಜುನನ ಸ್ಥಾನ. "
681125 - ಉಪನ್ಯಾಸ ಭ. ಗೀತಾ ೦೨.೦೧-೧೦ - ಲಾಸ್ ಎಂಜಲೀಸ್