KN/681127 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಬುದ್ಧಿವಂತನಾದವನು, ಈ ಲೌಕಿಕ ಸ್ಥಾನವು ಕೇವಲ ಭ್ರಮೆ ಎಂದು ಅವನು ಅರ್ಥಮಾಡಿಕೊಳ್ಳಬಹುದಾದರೆ ... "ನಾನು" ಮತ್ತು "ನನ್ನ" ತತ್ವವನ್ನು ಆಧರಿಸಿ ನಾನು ಕಲ್ಪಿಸಿಕೊಂಡ ಎಲ್ಲಾ ಆಲೋಚನೆಗಳು," ಇದೆಲ್ಲವೂ ಭ್ರಮೆ. ಆದ್ದರಿಂದ ಒಬ್ಬನು, ಯಾವಾಗ ಒಬ್ಬನು ಬುದ್ಧಿವಂತನಾಗಿ ಭ್ರಮೆಯಿಂದ ಹೊರಬರಲು, ಅವನು ಆಧ್ಯಾತ್ಮಿಕ ಗುರುಗಳಿಗೆ ಶರಣಾಗುತ್ತಾನೆ. ಅದನ್ನು ಅರ್ಜುನನು ಉದಾಹರಿಸುತ್ತಿದ್ದಾನೆ. ಅವನು ತುಂಬಾ ಗೊಂದಲಕ್ಕೊಳಗಾದಾಗ ..... ಅವನು ಕೃಷ್ಣನೊಂದಿಗೆ ಸ್ನೇಹಿತನಾಗಿ ಮಾತನಾಡುತ್ತಿದ್ದನು, ಆದರೆ ಅವನು "ಈ ಸ್ನೇಹಪರ ಮಾತುಗಳು ನನ್ನ ಪ್ರಶ್ನೆಯನ್ನು ಪರಿಹರಿಸುವುದಿಲ್ಲ. "ಮತ್ತು ಅವನು ಕೃಷ್ಣನನ್ನು ಆರಿಸಿದನು ... ಯಾಕೆಂದರೆ ಅವನಿಗೆ ಕೃಷ್ಣನ ಮೌಲ್ಯ ತಿಳಿದಿತ್ತು. ಕನಿಷ್ಠ ಪಕ್ಷ ಅವನು ತಿಳಿದಿರಲೇ ಬೇಕಿತ್ತು. ಅವನು ಸ್ನೇಹಿತ. ಮತ್ತು ಕೃಷ್ಣನನ್ನು ಸ್ವೀಕರಿಸಬಹುದಾಗಿದೆ ಎಂದು ಅವನಿಗೆ ತಿಳಿದಿದೆ ..." ಅವನು ನನ್ನ ಸ್ನೇಹಿತನಾಗಿ ವರ್ತಿಸುತ್ತದ್ದಾದಾಗ್ಯೂ, ಆದರೆ ಮಹಾನ್ ಅಧಿಕಾರಿಗಳಿಂದ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಲಾಗಿದೆ. "
681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್