KN/681127 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681125 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681125|KN/681127b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681127b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681127BG-LOS_ANGELES_ND_01.mp3</mp3player>|"ಆದ್ದರಿಂದ ಬುದ್ಧಿವಂತನಾದವನು, ಈ ಲೌಕಿಕ ಸ್ಥಾನವು ಕೇವಲ ಭ್ರಮೆ ಎಂದು ಅವನು ಅರ್ಥಮಾಡಿಕೊಳ್ಳಬಹುದಾದರೆ ... "ನಾನು" ಮತ್ತು "ನನ್ನ" ತತ್ವವನ್ನು ಆಧರಿಸಿ ನಾನು ಕಲ್ಪಿಸಿಕೊಂಡ ಎಲ್ಲಾ ಆಲೋಚನೆಗಳು," ಇದೆಲ್ಲವೂ ಭ್ರಮೆ. ಆದ್ದರಿಂದ ಒಬ್ಬನು, ಯಾವಾಗ ಒಬ್ಬನು ಬುದ್ಧಿವಂತನಾಗಿ ಭ್ರಮೆಯಿಂದ ಹೊರಬರಲು, ಅವನು ಆಧ್ಯಾತ್ಮಿಕ ಗುರುಗಳಿಗೆ ಶರಣಾಗುತ್ತಾನೆ. ಅದನ್ನು ಅರ್ಜುನನು ಉದಾಹರಿಸುತ್ತಿದ್ದಾನೆ. ಅವನು ತುಂಬಾ ಗೊಂದಲಕ್ಕೊಳಗಾದಾಗ ..... ಅವನು ಕೃಷ್ಣನೊಂದಿಗೆ ಸ್ನೇಹಿತನಾಗಿ ಮಾತನಾಡುತ್ತಿದ್ದನು, ಆದರೆ ಅವನು "ಈ ಸ್ನೇಹಪರ ಮಾತುಗಳು ನನ್ನ ಪ್ರಶ್ನೆಯನ್ನು ಪರಿಹರಿಸುವುದಿಲ್ಲ. "ಮತ್ತು ಅವನು ಕೃಷ್ಣನನ್ನು ಆರಿಸಿದನು ... ಯಾಕೆಂದರೆ ಅವನಿಗೆ ಕೃಷ್ಣನ ಮೌಲ್ಯ ತಿಳಿದಿತ್ತು. ಕನಿಷ್ಠ ಪಕ್ಷ ಅವನು ತಿಳಿದಿರಲೇ ಬೇಕಿತ್ತು. ಅವನು ಸ್ನೇಹಿತ. ಮತ್ತು ಕೃಷ್ಣನನ್ನು ಸ್ವೀಕರಿಸಬಹುದಾಗಿದೆ ಎಂದು ಅವನಿಗೆ ತಿಳಿದಿದೆ ..." ಅವನು ನನ್ನ ಸ್ನೇಹಿತನಾಗಿ ವರ್ತಿಸುತ್ತದ್ದಾದಾಗ್ಯೂ, ಆದರೆ ಮಹಾನ್ ಅಧಿಕಾರಿಗಳಿಂದ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಲಾಗಿದೆ. "|Vanisource:681127 - Lecture BG 02.08-12 - Los Angeles|681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681127BG-LOS_ANGELES_ND_01.mp3</mp3player>|"ಆದ್ದರಿಂದ ಬುದ್ಧಿವಂತನಾದವನು, ಈ ಲೌಕಿಕ ಸ್ಥಾನವು ಕೇವಲ ಭ್ರಮೆ ಎಂದು ಅವನು ಅರ್ಥಮಾಡಿಕೊಳ್ಳಬಹುದಾದರೆ ... "ನಾನು" ಮತ್ತು "ನನ್ನ" ತತ್ವವನ್ನು ಆಧರಿಸಿ ನಾನು ಕಲ್ಪಿಸಿಕೊಂಡ ಎಲ್ಲಾ ಆಲೋಚನೆಗಳು," ಇದೆಲ್ಲವೂ ಭ್ರಮೆ. ಆದ್ದರಿಂದ ಒಬ್ಬನು, ಯಾವಾಗ ಒಬ್ಬನು ಬುದ್ಧಿವಂತನಾಗಿ ಭ್ರಮೆಯಿಂದ ಹೊರಬರಲು, ಅವನು ಆಧ್ಯಾತ್ಮಿಕ ಗುರುಗಳಿಗೆ ಶರಣಾಗುತ್ತಾನೆ. ಅದನ್ನು ಅರ್ಜುನನು ಉದಾಹರಿಸುತ್ತಿದ್ದಾನೆ. ಅವನು ತುಂಬಾ ಗೊಂದಲಕ್ಕೊಳಗಾದಾಗ ..... ಅವನು ಕೃಷ್ಣನೊಂದಿಗೆ ಸ್ನೇಹಿತನಾಗಿ ಮಾತನಾಡುತ್ತಿದ್ದನು, ಆದರೆ ಅವನು "ಈ ಸ್ನೇಹಪರ ಮಾತುಗಳು ನನ್ನ ಪ್ರಶ್ನೆಯನ್ನು ಪರಿಹರಿಸುವುದಿಲ್ಲ. "ಮತ್ತು ಅವನು ಕೃಷ್ಣನನ್ನು ಆರಿಸಿದನು ... ಯಾಕೆಂದರೆ ಅವನಿಗೆ ಕೃಷ್ಣನ ಮೌಲ್ಯ ತಿಳಿದಿತ್ತು. ಕನಿಷ್ಠ ಪಕ್ಷ ಅವನು ತಿಳಿದಿರಲೇ ಬೇಕಿತ್ತು. ಅವನು ಸ್ನೇಹಿತ. ಮತ್ತು ಕೃಷ್ಣನನ್ನು ಸ್ವೀಕರಿಸಬಹುದಾಗಿದೆ ಎಂದು ಅವನಿಗೆ ತಿಳಿದಿದೆ ..." ಅವನು ನನ್ನ ಸ್ನೇಹಿತನಾಗಿ ವರ್ತಿಸುತ್ತದ್ದಾದಾಗ್ಯೂ, ಆದರೆ ಮಹಾನ್ ಅಧಿಕಾರಿಗಳಿಂದ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಲಾಗಿದೆ. "|Vanisource:681127 - Lecture BG 02.08-12 - Los Angeles|681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್}}

Latest revision as of 00:13, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಬುದ್ಧಿವಂತನಾದವನು, ಈ ಲೌಕಿಕ ಸ್ಥಾನವು ಕೇವಲ ಭ್ರಮೆ ಎಂದು ಅವನು ಅರ್ಥಮಾಡಿಕೊಳ್ಳಬಹುದಾದರೆ ... "ನಾನು" ಮತ್ತು "ನನ್ನ" ತತ್ವವನ್ನು ಆಧರಿಸಿ ನಾನು ಕಲ್ಪಿಸಿಕೊಂಡ ಎಲ್ಲಾ ಆಲೋಚನೆಗಳು," ಇದೆಲ್ಲವೂ ಭ್ರಮೆ. ಆದ್ದರಿಂದ ಒಬ್ಬನು, ಯಾವಾಗ ಒಬ್ಬನು ಬುದ್ಧಿವಂತನಾಗಿ ಭ್ರಮೆಯಿಂದ ಹೊರಬರಲು, ಅವನು ಆಧ್ಯಾತ್ಮಿಕ ಗುರುಗಳಿಗೆ ಶರಣಾಗುತ್ತಾನೆ. ಅದನ್ನು ಅರ್ಜುನನು ಉದಾಹರಿಸುತ್ತಿದ್ದಾನೆ. ಅವನು ತುಂಬಾ ಗೊಂದಲಕ್ಕೊಳಗಾದಾಗ ..... ಅವನು ಕೃಷ್ಣನೊಂದಿಗೆ ಸ್ನೇಹಿತನಾಗಿ ಮಾತನಾಡುತ್ತಿದ್ದನು, ಆದರೆ ಅವನು "ಈ ಸ್ನೇಹಪರ ಮಾತುಗಳು ನನ್ನ ಪ್ರಶ್ನೆಯನ್ನು ಪರಿಹರಿಸುವುದಿಲ್ಲ. "ಮತ್ತು ಅವನು ಕೃಷ್ಣನನ್ನು ಆರಿಸಿದನು ... ಯಾಕೆಂದರೆ ಅವನಿಗೆ ಕೃಷ್ಣನ ಮೌಲ್ಯ ತಿಳಿದಿತ್ತು. ಕನಿಷ್ಠ ಪಕ್ಷ ಅವನು ತಿಳಿದಿರಲೇ ಬೇಕಿತ್ತು. ಅವನು ಸ್ನೇಹಿತ. ಮತ್ತು ಕೃಷ್ಣನನ್ನು ಸ್ವೀಕರಿಸಬಹುದಾಗಿದೆ ಎಂದು ಅವನಿಗೆ ತಿಳಿದಿದೆ ..." ಅವನು ನನ್ನ ಸ್ನೇಹಿತನಾಗಿ ವರ್ತಿಸುತ್ತದ್ದಾದಾಗ್ಯೂ, ಆದರೆ ಮಹಾನ್ ಅಧಿಕಾರಿಗಳಿಂದ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಲಾಗಿದೆ. "
681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್