KN/681127b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681127BG-LOS_ANGELES_ND_02.mp3</mp3player>|"ಮೃತ ದೇಹ, ದೇಹವು ಸತ್ತಿದೆ ಎಂದು ಅಂದುಕೊಳ್ಳಿ, ಅದಕ್ಕೆ ಯಾವುದೇ ಮೌಲ್ಯವಿಲ್ಲ. ಪ್ರಲಾಪದಿಂದ ಏನು ಪ್ರಯೋಜನ? ನೀವು ಸಾವಿರಾರು ವರ್ಷಗಳ ತನಕ ದುಃಖಿಸಬಹುದು, ಅದಕ್ಕೆ ಜೀವ ಬರುವುದಿಲ್ಲ. ಆದ್ದರಿಂದ ಮೃತ ದೇಹದ ಮೇಲೆ ದುಃಖಿಸಲು ಯಾವುದೇ ಕಾರಣವಿಲ್ಲ. ಮತ್ತು ಇಲ್ಲಿಯವರೆಗೆ ಆತ್ಮಕ್ಕೆ ಸಂಬಂಧಿಸಿದಂತೆ, ಅದು ಶಾಶ್ವತವಾಗಿದೆ. ಅದು ಸತ್ತಂತೆ ಕಾಣುತ್ತದೆ, ಅಥವಾ ಈ ದೇಹದ ಸಾವಿನೊಂದಿಗೆ ಅವನು ಸಾಯುವುದಿಲ್ಲ. ಆದ್ದರಿಂದ ಒಬ್ಬನು ಏಕೆ ಅತಿಯಾಗಿ ಮುಳುಗಬೇಕು, "ಓಹ್, ನನ್ನ ತಂದೆ ಸತ್ತಿದ್ದಾರೆ, ನನ್ನ ಅಂತಹ- ಮತ್ತು ಅಂತಹ ಸಂಬಂಧಿ ಸತ್ತಿದ್ದಾನೆ, "ಮತ್ತು ಅಳುವುದು? ಅವನು ಸತ್ತಿಲ್ಲ. ಒಬ್ಬನು ಈ ಜ್ಞಾನವನ್ನು ಹೊಂದಿರಬೇಕು. ನಂತರ ಅವನು ಎಲ್ಲಾ ಸಂದರ್ಭಗಳಲ್ಲಿಯೂ ಹರ್ಷಚಿತ್ತದಿಂದ ಇರುತ್ತಾನೆ, ಮತ್ತು ಅವನು ಕೇವಲ ಕೃಷ್ಣ ಪ್ರಜ್ಞೆಯಲ್ಲಿ ಆಸಕ್ತಿ ಹೊಂದಿರುತ್ತಾನೆ. ದೇಹಕ್ಕೋಸ್ಕರ ವಿಷಾದಿಸಲು ಏನೂ ಇಲ್ಲ ದೇಹ, ಜೀವಂತವಿರುವಾಗ ಅಥವಾ ಸತ್ತ ನಂತರ.
<!-- BEGIN NAVIGATION BAR -- DO NOT EDIT OR REMOVE -->
ಅದನ್ನು ಈ ಅಧ್ಯಾಯದಲ್ಲಿ ಕೃಷ್ಣನು ಉಪದೇಶಿಸುತ್ತಿದ್ದಾನೆ."|Vanisource:681127 - Lecture BG 02.08-12 - Los Angeles|681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್}}
{{Nectar Drops navigation - All Languages|Kannada|KN/681127 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681127|KN/681129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681129}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681127BG-LOS_ANGELES_ND_02.mp3</mp3player>|"ಮೃತ ದೇಹ, ದೇಹವು ಸತ್ತಿದೆ ಎಂದು ಅಂದುಕೊಳ್ಳಿ, ಅದಕ್ಕೆ ಯಾವುದೇ ಮೌಲ್ಯವಿಲ್ಲ. ಪ್ರಲಾಪದಿಂದ ಏನು ಪ್ರಯೋಜನ? ನೀವು ಸಾವಿರಾರು ವರ್ಷಗಳ ತನಕ ದುಃಖಿಸಬಹುದು, ಅದಕ್ಕೆ ಜೀವ ಬರುವುದಿಲ್ಲ. ಆದ್ದರಿಂದ ಮೃತ ದೇಹದ ಮೇಲೆ ದುಃಖಿಸಲು ಯಾವುದೇ ಕಾರಣವೂ ಇಲ್ಲ. ಮತ್ತು ಇಲ್ಲಿಯವರೆಗೆ ಆತ್ಮಕ್ಕೆ ಸಂಬಂಧಿಸಿದಂತೆ, ಅದು ಶಾಶ್ವತವಾಗಿದೆ. ಅದು ಸತ್ತಂತೆ ಕಾಣುತ್ತದೆ, ಅಥವಾ ಈ ದೇಹದ ಸಾವಿನೊಂದಿಗೆ ಅವನು ಸಾಯುವುದಿಲ್ಲ. ಆದ್ದರಿಂದ ಒಬ್ಬನು ಏಕೆ ಅತಿಯಾಗಿ ಮುಳುಗಬೇಕು, "ಓಹ್, ನನ್ನ ತಂದೆ ಸತ್ತರು, ನನ್ನ ಅಂತಹ- ಮತ್ತು ಅಂತಹ ಸಂಬಂಧಿ ಸತ್ತನು, "ಮತ್ತು ಅಳುತ್ತಿರುವುದು? ಅವನು ಸತ್ತಿಲ್ಲ. ಒಬ್ಬನು ಈ ಜ್ಞಾನವನ್ನು ಹೊಂದಿರಬೇಕು. ಆಗ ಅವನು ಎಲ್ಲಾ ಸಂದರ್ಭಗಳಲ್ಲಿಯೂ ಹರ್ಷಚಿತ್ತದಿಂದ ಇರುತ್ತಾನೆ, ಮತ್ತು ಅವನು ಕೇವಲ ಕೃಷ್ಣ ಪ್ರಜ್ಞೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾನೆ. ದೇಹಕ್ಕೋಸ್ಕರ ವಿಷಾದಿಸಲು ಏನೂ ಇಲ್ಲ, ಜೀವಂತವಿರುವಾಗ ಅಥವಾ ಸತ್ತ ನಂತರ. ಅದನ್ನು ಈ ಅಧ್ಯಾಯದಲ್ಲಿ ಕೃಷ್ಣನು ಉಪದೇಶಿಸುತ್ತಿದ್ದಾನೆ."|Vanisource:681127 - Lecture BG 02.08-12 - Los Angeles|681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್}}

Latest revision as of 00:14, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೃತ ದೇಹ, ದೇಹವು ಸತ್ತಿದೆ ಎಂದು ಅಂದುಕೊಳ್ಳಿ, ಅದಕ್ಕೆ ಯಾವುದೇ ಮೌಲ್ಯವಿಲ್ಲ. ಪ್ರಲಾಪದಿಂದ ಏನು ಪ್ರಯೋಜನ? ನೀವು ಸಾವಿರಾರು ವರ್ಷಗಳ ತನಕ ದುಃಖಿಸಬಹುದು, ಅದಕ್ಕೆ ಜೀವ ಬರುವುದಿಲ್ಲ. ಆದ್ದರಿಂದ ಮೃತ ದೇಹದ ಮೇಲೆ ದುಃಖಿಸಲು ಯಾವುದೇ ಕಾರಣವೂ ಇಲ್ಲ. ಮತ್ತು ಇಲ್ಲಿಯವರೆಗೆ ಆತ್ಮಕ್ಕೆ ಸಂಬಂಧಿಸಿದಂತೆ, ಅದು ಶಾಶ್ವತವಾಗಿದೆ. ಅದು ಸತ್ತಂತೆ ಕಾಣುತ್ತದೆ, ಅಥವಾ ಈ ದೇಹದ ಸಾವಿನೊಂದಿಗೆ ಅವನು ಸಾಯುವುದಿಲ್ಲ. ಆದ್ದರಿಂದ ಒಬ್ಬನು ಏಕೆ ಅತಿಯಾಗಿ ಮುಳುಗಬೇಕು, "ಓಹ್, ನನ್ನ ತಂದೆ ಸತ್ತರು, ನನ್ನ ಅಂತಹ- ಮತ್ತು ಅಂತಹ ಸಂಬಂಧಿ ಸತ್ತನು, "ಮತ್ತು ಅಳುತ್ತಿರುವುದು? ಅವನು ಸತ್ತಿಲ್ಲ. ಒಬ್ಬನು ಈ ಜ್ಞಾನವನ್ನು ಹೊಂದಿರಬೇಕು. ಆಗ ಅವನು ಎಲ್ಲಾ ಸಂದರ್ಭಗಳಲ್ಲಿಯೂ ಹರ್ಷಚಿತ್ತದಿಂದ ಇರುತ್ತಾನೆ, ಮತ್ತು ಅವನು ಕೇವಲ ಕೃಷ್ಣ ಪ್ರಜ್ಞೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತಾನೆ. ದೇಹಕ್ಕೋಸ್ಕರ ವಿಷಾದಿಸಲು ಏನೂ ಇಲ್ಲ, ಜೀವಂತವಿರುವಾಗ ಅಥವಾ ಸತ್ತ ನಂತರ. ಅದನ್ನು ಈ ಅಧ್ಯಾಯದಲ್ಲಿ ಕೃಷ್ಣನು ಉಪದೇಶಿಸುತ್ತಿದ್ದಾನೆ."
681127 - ಉಪನ್ಯಾಸ ಭ. ಗೀತಾ ೦೨.೦೮-೧೨ - ಲಾಸ್ ಎಂಜಲೀಸ್