KN/681206 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681204 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681204|KN/681206b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681206b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681206BG-LOS_ANGELES_ND_01.mp3</mp3player>|"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ ([[Vanisource:CC Antya 20.12|ಚೈ ಚ ಅಂತ್ಯ ೨೦.೧೨ ]]). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು,  ಮನಸ್ಸನ್ನು ಶುದ್ಧೀಕರಿಸುವುದು|Vanisource:681206 - Lecture BG 02.26 - Los Angeles|681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681206BG-LOS_ANGELES_ND_01.mp3</mp3player>|"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ ([[Vanisource:CC Antya 20.12|ಚೈ ಚ ಅಂತ್ಯ ೨೦.೧೨ ]]). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು,  ಮನಸ್ಸನ್ನು ಶುದ್ಧೀಕರಿಸುವುದು|Vanisource:681206 - Lecture BG 02.26 - Los Angeles|681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್}}

Latest revision as of 00:15, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯೋಗ ಪ್ರಕ್ರಿಯೆಯು ಮನಸ್ಸನ್ನು ನಿರ್ಮಲಗೊಳಿಸುವುದು. ಸಂಪೂರ್ಣ ಪ್ರಕ್ರಿಯೆಯಾದ ಯೋಗ ಇಂದ್ರಿಯ-ಸಂಯಮವು, ಇಂದ್ರಿಯಗಳನ್ನು ನಿಯಂತ್ರಿಸುವುದು ಮತ್ತು ನಿರ್ಮಲಗೊಳಿಸುವುದು, ಅದು ನಿಜವಾದ ಯೋಗ ವ್ಯವಸ್ಥೆ. ಆದ್ದರಿಂದ ಯೋಗ ವ್ಯವಸ್ಥೆಯ ಪರಿಪೂರ್ಣತೆ-ಭಕ್ತಿ-ಯೋಗ. ಭಕ್ತಿ-ಯೋಗ. ಏಕೆಂದರೆ ಭಕ್ತಿ ಯೋಗವನ್ನು ಕಾರ್ಯಗತಗೊಳಿಸುವುದರಿಂದ ನೀವು ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸಬಹುದು. ಯೋಗ ವ್ಯವಸ್ಥೆ, ಯೋಗ ವ್ಯವಸ್ಥೆಯ ಉದ್ದೇಶವು ಮನಸ್ಸನ್ನು ಶುದ್ಧೀಕರಿಸುವುದು, ಮತ್ತು ಈ ಭಕ್ತಿ-ಯೋಗ ಪ್ರಕ್ರಿಯೆ ... ಚೈತನ್ಯ ಮಹಾಪ್ರಭು ಶಿಫಾರಸು ಮಾಡಿದ್ದಾರೆ, ಚೇತೋ-ದರ್ಪಣ- ಮಾರ್ಜನಂ (ಚೈ ಚ ಅಂತ್ಯ ೨೦.೧೨ ). ಈ ಭಕ್ತಿ-ಯೋಗ ಪ್ರಕ್ರಿಯೆಯ ಮೊದಲ ಪ್ರಯೋಜನವೆಂದರೆ ಹರೇ ಕೃಷ್ಣ ಎಂದು ಜಪಿಸುವುದು, ಮನಸ್ಸನ್ನು ಶುದ್ಧೀಕರಿಸುವುದು
681206 - ಉಪನ್ಯಾಸ ಭ. ಗೀತಾ ೨.೨೬ - ಲಾಸ್ ಎಂಜಲೀಸ್