KN/681222b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681222|KN/681223 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681223}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681222PR-LOS_ANGELES_ND_02.mp3</mp3player>|"ಭೌತಿಕ ಸ್ವಭಾವದಲ್ಲಿ, ಆಧ್ಯಾತ್ಮಿಕ ಆತ್ಮವು ಶಾಶ್ವತವಾಗಿದ್ದರೂ, ನಾವು ಮೊದಲೇ ವಿವರಿಸಿದಂತೆ, ಚಟುವಟಿಕೆಗಳು ತಾತ್ಕಾಲಿಕವಾಗಿವೆ. ಕೃಷ್ಣ ಪ್ರಜ್ಞೆ ಆಂದೋಲನವು ಆತ್ಮವನ್ನು ತನ್ನ ಶಾಶ್ವತ ಚಟುವಟಿಕೆಗಳಲ್ಲಿ ಇರಿಸುವ ಗುರಿಯನ್ನು ಹೊಂದಿದೆ.  ಐಹಿಕ ವಸ್ತುಗಳಿಂದ ಸುತ್ತುವರಿದಾಗಲೂ ಸಹ ನಾವು ಈ ಶಾಶ್ವತ ಚಟುವಟಿಕೆಗಳನ್ನು ಅಭ್ಯಾಸ ಮಾಡಬಹುದು. ಇದಕ್ಕೆ ಸುಮ್ಮನೆ ಮಾರ್ಗ ದರ್ಶನ ಬೇಕಾಗುತ್ತದೆ.ಆದರೆ ನಿಗದಿತ ನಿಯಮಗಳು ಮತ್ತು ನಿಯಂತ್ರಣದಡಿಯಲ್ಲಿ ಆಧ್ಯಾತ್ಮಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ಕೃಷ್ಣ ಪ್ರಜ್ಞೆ ಚಳುವಳಿ ಈ ಆಧ್ಯಾತ್ಮಿಕ ಚಟುವಟಿಕೆಗಳನ್ನು ಕಲಿಸುತ್ತದೆ, ಮತ್ತು ಅಂತಹ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಬ್ಬರಿಗೆ ತರಬೇತಿ ನೀಡಿದರೆ, ಒಬ್ಬನನ್ನು ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಲಾಗುತ್ತದೆ, ಅದರಲ್ಲಿ ನಾವು ವೈದಿಕ ಸಾಹಿತ್ಯದಿಂದ ಮತ್ತು ಭಗವದ್ಗೀತೆಯಿಂದ ಕೂಡ ಸಾಕಷ್ಟು ಪುರಾವೆಗಳನ್ನು ಪಡೆಯುತ್ತೇವೆ. ಮತ್ತು ಆಧ್ಯಾತ್ಮಿಕವಾಗಿ ತರಬೇತಿ ಪಡೆದ ವ್ಯಕ್ತಿಯನ್ನು ಪ್ರಜ್ಞೆಯ ಬದಲಾವಣೆಯಿಂದ ಸುಲಭವಾಗಿ ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಬಹುದು.|Vanisource:681222 - Lecture Press Release - Los Angeles|681222 - ಉಪನ್ಯಾಸ Press Release - ಲಾಸ್ ಎಂಜಲೀಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681222PR-LOS_ANGELES_ND_02.mp3</mp3player>|"ಭೌತಿಕ ಸ್ವಭಾವದಲ್ಲಿ, ಆಧ್ಯಾತ್ಮಿಕ ಆತ್ಮವು ಶಾಶ್ವತವಾಗಿದ್ದರೂ, ನಾವು ಮೊದಲೇ ವಿವರಿಸಿದಂತೆ, ಚಟುವಟಿಕೆಗಳು ತಾತ್ಕಾಲಿಕವಾಗಿವೆ. ಕೃಷ್ಣ ಪ್ರಜ್ಞೆ ಆಂದೋಲನವು ಆತ್ಮವನ್ನು ತನ್ನ ಶಾಶ್ವತ ಚಟುವಟಿಕೆಗಳಲ್ಲಿ ಇರಿಸುವ ಗುರಿಯನ್ನು ಹೊಂದಿದೆ.  ಐಹಿಕ ವಸ್ತುಗಳಿಂದ ಸುತ್ತುವರಿದಾಗಲೂ ಸಹ ನಾವು ಈ ಶಾಶ್ವತ ಚಟುವಟಿಕೆಗಳನ್ನು ಅಭ್ಯಾಸ ಮಾಡಬಹುದು. ಇದಕ್ಕೆ ಸುಮ್ಮನೆ ಮಾರ್ಗ ದರ್ಶನ ಬೇಕಾಗುತ್ತದೆ.ಆದರೆ ನಿಗದಿತ ನಿಯಮಗಳು ಮತ್ತು ನಿಯಂತ್ರಣದಡಿಯಲ್ಲಿ ಆಧ್ಯಾತ್ಮಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ಕೃಷ್ಣ ಪ್ರಜ್ಞೆ ಚಳುವಳಿ ಈ ಆಧ್ಯಾತ್ಮಿಕ ಚಟುವಟಿಕೆಗಳನ್ನು ಕಲಿಸುತ್ತದೆ, ಮತ್ತು ಅಂತಹ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಬ್ಬರಿಗೆ ತರಬೇತಿ ನೀಡಿದರೆ, ಒಬ್ಬನನ್ನು ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಲಾಗುತ್ತದೆ, ಅದರಲ್ಲಿ ನಾವು ವೈದಿಕ ಸಾಹಿತ್ಯದಿಂದ ಮತ್ತು ಭಗವದ್ಗೀತೆಯಿಂದ ಕೂಡ ಸಾಕಷ್ಟು ಪುರಾವೆಗಳನ್ನು ಪಡೆಯುತ್ತೇವೆ. ಮತ್ತು ಆಧ್ಯಾತ್ಮಿಕವಾಗಿ ತರಬೇತಿ ಪಡೆದ ವ್ಯಕ್ತಿಯನ್ನು ಪ್ರಜ್ಞೆಯ ಬದಲಾವಣೆಯಿಂದ ಸುಲಭವಾಗಿ ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಬಹುದು.|Vanisource:681222 - Lecture Press Release - Los Angeles|681222 - ಉಪನ್ಯಾಸ Press Release - ಲಾಸ್ ಎಂಜಲೀಸ್}}

Latest revision as of 00:14, 13 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭೌತಿಕ ಸ್ವಭಾವದಲ್ಲಿ, ಆಧ್ಯಾತ್ಮಿಕ ಆತ್ಮವು ಶಾಶ್ವತವಾಗಿದ್ದರೂ, ನಾವು ಮೊದಲೇ ವಿವರಿಸಿದಂತೆ, ಚಟುವಟಿಕೆಗಳು ತಾತ್ಕಾಲಿಕವಾಗಿವೆ. ಕೃಷ್ಣ ಪ್ರಜ್ಞೆ ಆಂದೋಲನವು ಆತ್ಮವನ್ನು ತನ್ನ ಶಾಶ್ವತ ಚಟುವಟಿಕೆಗಳಲ್ಲಿ ಇರಿಸುವ ಗುರಿಯನ್ನು ಹೊಂದಿದೆ. ಐಹಿಕ ವಸ್ತುಗಳಿಂದ ಸುತ್ತುವರಿದಾಗಲೂ ಸಹ ನಾವು ಈ ಶಾಶ್ವತ ಚಟುವಟಿಕೆಗಳನ್ನು ಅಭ್ಯಾಸ ಮಾಡಬಹುದು. ಇದಕ್ಕೆ ಸುಮ್ಮನೆ ಮಾರ್ಗ ದರ್ಶನ ಬೇಕಾಗುತ್ತದೆ.ಆದರೆ ನಿಗದಿತ ನಿಯಮಗಳು ಮತ್ತು ನಿಯಂತ್ರಣದಡಿಯಲ್ಲಿ ಆಧ್ಯಾತ್ಮಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ಕೃಷ್ಣ ಪ್ರಜ್ಞೆ ಚಳುವಳಿ ಈ ಆಧ್ಯಾತ್ಮಿಕ ಚಟುವಟಿಕೆಗಳನ್ನು ಕಲಿಸುತ್ತದೆ, ಮತ್ತು ಅಂತಹ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಬ್ಬರಿಗೆ ತರಬೇತಿ ನೀಡಿದರೆ, ಒಬ್ಬನನ್ನು ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಲಾಗುತ್ತದೆ, ಅದರಲ್ಲಿ ನಾವು ವೈದಿಕ ಸಾಹಿತ್ಯದಿಂದ ಮತ್ತು ಭಗವದ್ಗೀತೆಯಿಂದ ಕೂಡ ಸಾಕಷ್ಟು ಪುರಾವೆಗಳನ್ನು ಪಡೆಯುತ್ತೇವೆ. ಮತ್ತು ಆಧ್ಯಾತ್ಮಿಕವಾಗಿ ತರಬೇತಿ ಪಡೆದ ವ್ಯಕ್ತಿಯನ್ನು ಪ್ರಜ್ಞೆಯ ಬದಲಾವಣೆಯಿಂದ ಸುಲಭವಾಗಿ ಆಧ್ಯಾತ್ಮಿಕ ಜಗತ್ತಿಗೆ ವರ್ಗಾಯಿಸಬಹುದು.
681222 - ಉಪನ್ಯಾಸ Press Release - ಲಾಸ್ ಎಂಜಲೀಸ್