KN/690122 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:42, 1 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಿದ್ರೆ ... ತಿನ್ನುವುದು, ಮಲಗುವುದು, ಸಂಯೋಗ - ಲೈಂಗಿಕ ಸಂಭೋಗ. ಅದೇ ಆನಂದ, ಪಾರಿವಾಳವು ಆನಂದಿಸುತ್ತಿರುವಂತೆಯೇ, ನೀವು ಸಹ ಆನಂದಿಸುತ್ತಿದ್ದೀರಿ. ಮತ್ತು ರಕ್ಷಿಸಿಕೊಳ್ಳುವುದು - ಅವರು ತಮ್ಮ ರೆಕ್ಕೆಗಳಿಂದ ರಕ್ಷಿಸಿಕೊಳ್ಳುತ್ತಿದ್ದಾರೆ ; ನೀವು ಪರಮಾಣು ಬಾಂಬ್‌ನಿಂದ ರಕ್ಷಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ಜೀವನದ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲ . ಆದ್ದರಿಂದ ಕೃಷ್ಣ, “ಕೆಲಸವನ್ನು ನಿಲ್ಲಿಸು” ಎಂದು ಹೇಳಿದಾಗ ಪ್ರಾಣಿಗಳಂತೆ ಕೆಲಸ ಮಾಡುವುದನ್ನು ನಿಲ್ಲಿಸಿ ಎಂದು ಅರ್ಥ, ಆದರೆ ಕೃಷ್ಣ ಪ್ರಜ್ಞೆಯ ಜನರು ಮಾಡುತ್ತಿರುವಂತೆ ಕೆಲಸ ಮಾಡುವುದನ್ನು ನಿಲ್ಲಿಸಬಾರದು-ಹರೇ ಕೃಷ್ಣ ಜಪಿಸುವುದನ್ನು ನಿಲ್ಲಿಸಬಾರದು. ನೀವು ಮೃಗಗಳ ಜೀವನವನ್ನು ನಿಲ್ಲಿಸಿ ಮತ್ತು ನಿಮ್ಮ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿ. ಇದೇ ಇದರ ಉದ್ದೇಶ. "
690122 - ಉಪನ್ಯಾಸ ಭ. ಗೀತಾ ೦೫.೦೧ .೦೨ - ಲಾಸ್ ಎಂಜಲೀಸ್