KN/690416b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇಲ್ಲಿ ಕೃಷ್ಣ ಪ್ರಜ್ಞೆ ಆಂದೋಲನ ಪ್ರಾರಂಭವಾಗಿದೆ: ಸುಮ್ಮನೆ ಕೃಷ್ಣನ ಬಗ್ಗೆ ಕೇಳಲು ಮತ್ತು ಜಪಿಸಲು ಮತ್ತು ಯಾವಾಗಲೂ ಅವನನ್ನು ನೆನಪಿಸಿಕೊಳ್ಳಲು. ಆವಾಗ ನೀವು ಸುರಕ್ಷಿತವಾಗಿರುವಿರಿ. ನಿಮಗೆ ಯಾವ ತೊಂದರೆಯೂ ಇರುವುದಿಲ್ಲ. ನಿಮ್ಮ ಜೀವನವು ಸುರಕ್ಷಿತವಾಗಿದೆ. ನಿಮ್ಮ ಮುಂದಿನ ಜೀವನವು ಖಚಿತವಾಗಿದೆ, ಉತ್ತಮ ಜೀವನ. ಮತ್ತು ಇದು ತುಂಬಾ ಸರಳವಾಗಿದೆ. ಸುಮ್ಮನೆ ಜಪಿಸಿ,
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. "
690416 - ಉಪನ್ಯಾಸ ಶ್ರೀ.ಭಾ. - ನ್ಯೂ ಯಾರ್ಕ್