KN/690425 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

Revision as of 05:10, 1 July 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರತಿಯೊಬ್ಬರೂ ಕೃಷ್ಣ ಪ್ರಜ್ಞೆಯನ್ನು ಹೊಂದುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂದು ನಾನು ನಿಮಗೆ ಹೇಳಿದ್ದೇನೆ. ಅದು ಸಾಧ್ಯವಿಲ್ಲ. ಆದರೆ ಆಕಾಶದಲ್ಲಿ ಒಂದು ಚಂದ್ರನಿದ್ದರೆ ಅದು ಕತ್ತಲೆಯನ್ನು ನಿರ್ಮೂಲನೆ ಮಾಡಲು ಸಾಕು. ನಿಮಗೆ ಅನೇಕ ನಕ್ಷತ್ರಗಳ ಅಗತ್ಯವಿಲ್ಲ. ಏಕಸ್ ಚಂದ್ರಸ್ ತಮೋ ಹಂತಿ ನ ಚ ತಾರಾ ಸಹಸ್ರಶಃ (ಹಿತೋಪದೇಶ ೨೫). ಅಲ್ಲಿದ್ದರೇ ..., ಈ ಕೃಷ್ಣ ಪ್ರಜ್ಞೆ ಚಳುವಳಿ ಏನು ಎಂದು ಒಬ್ಬ ಮನುಷ್ಯನು ಸಂಪೂರ್ಣವಾಗಿ ಅರ್ಥಮಾಡಿಕೊಂಡರೆ, ಅವನು ಇತರ ಜನರಿಗೆ ಅಪಾರ ಪ್ರಯೋಜನವನ್ನು ನೀಡಬಲ್ಲನು.ಆದ್ದರಿಂದ ನೀವೆಲ್ಲರೂ ಬುದ್ಧಿವಂತ ಹುಡುಗರು ಮತ್ತು ಹುಡುಗಿಯರು. ನೀವುಗಳು ಈ ಕೃಷ್ಣ ಪ್ರಜ್ಞೆ ತತ್ವಶಾಸ್ತ್ರವನ್ನು ನಿಮ್ಮ ಎಲ್ಲಾ ತರ್ಕ ಅಥವಾ ವಾದದೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ ಅದನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. "
690425 - ಸಂಭಾಷಣೆ - ಬೋಸ್ಟನ್