KN/720224 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
Line 2: Line 2:
[[Category:KN/ಅಮೃತ ವಾಣಿ - ೧೯೭೨]]
[[Category:KN/ಅಮೃತ ವಾಣಿ - ೧೯೭೨]]
[[Category:KN/ಅಮೃತ ವಾಣಿ - ಕಲ್ಕತ್ತಾ]]
[[Category:KN/ಅಮೃತ ವಾಣಿ - ಕಲ್ಕತ್ತಾ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/710130c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710130c|KN/720306 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ|720306}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720224LE-CALCUTTA_ND_01.mp3</mp3player>|“ನಾವು ಭೌತಿಕ ಪಕೃತಿಯ ನಿಯಮಗಳ ಹಿಡಿತದಲ್ಲಿರುವೆವು, ಹಾಗು ನಮ್ಮ ಕರ್ಮಾನುಸಾರವಾಗಿ ವಿವಿಧ ಬಗ್ಗೆಯ ದೇಹವನ್ನು ಪಡೆದು, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರ ಮಾಡುತ್ತಿರುವೆವು. ತದನಂತರ ನಾವು ಜನ್ಮ ಪಡೆದಾಗ, ಸ್ವಲ್ಪ ಸಮಯ ಬದುಕುತ್ತೇವೆ, ದೇಹ ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತೇವೆ, ದೇಹವು ಕ್ಷೀಣಿಸುತ್ತದೆ, ಕೊನೆಗೆ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದೆಂದರೆ ನೀನು ಇನ್ನೊಂದು ದೇಹವನ್ನು ಸ್ವೀಕರಿಸುವೆ ಎಂದರ್ಥ. ಮತ್ತೊಮ್ಮೆ ದೇಹ ಬೆಳೆಯುತ್ತಿದೆ, ದೇಹ ಉಳಿಯುತ್ತಿದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತಿದೆ, ದೇಹವು ಕ್ಷೀಣಿಸುತ್ತಿದೆ, ಮತ್ತು ಮತ್ತೆ ಕಣ್ಮರೆಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿದೆ.” |Vanisource:720224 - Lecture - Calcutta|720224 - ಉಪನ್ಯಾಸ - ಕಲ್ಕತ್ತಾ}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720224LE-CALCUTTA_ND_01.mp3</mp3player>|“ನಾವು ಭೌತಿಕ ಪಕೃತಿಯ ನಿಯಮಗಳ ಹಿಡಿತದಲ್ಲಿರುವೆವು, ಹಾಗು ನಮ್ಮ ಕರ್ಮಾನುಸಾರವಾಗಿ ವಿವಿಧ ಬಗ್ಗೆಯ ದೇಹವನ್ನು ಪಡೆದು, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರ ಮಾಡುತ್ತಿರುವೆವು. ತದನಂತರ ನಾವು ಜನ್ಮ ಪಡೆದಾಗ, ಸ್ವಲ್ಪ ಸಮಯ ಬದುಕುತ್ತೇವೆ, ದೇಹ ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತೇವೆ, ದೇಹವು ಕ್ಷೀಣಿಸುತ್ತದೆ, ಕೊನೆಗೆ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದೆಂದರೆ ನೀನು ಇನ್ನೊಂದು ದೇಹವನ್ನು ಸ್ವೀಕರಿಸುವೆ ಎಂದರ್ಥ. ಮತ್ತೊಮ್ಮೆ ದೇಹ ಬೆಳೆಯುತ್ತಿದೆ, ದೇಹ ಉಳಿಯುತ್ತಿದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತಿದೆ, ದೇಹವು ಕ್ಷೀಣಿಸುತ್ತಿದೆ, ಮತ್ತು ಮತ್ತೆ ಕಣ್ಮರೆಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿದೆ.” |Vanisource:720224 - Lecture - Calcutta|720224 - ಉಪನ್ಯಾಸ - ಕಲ್ಕತ್ತಾ}}

Revision as of 23:00, 12 October 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಾವು ಭೌತಿಕ ಪಕೃತಿಯ ನಿಯಮಗಳ ಹಿಡಿತದಲ್ಲಿರುವೆವು, ಹಾಗು ನಮ್ಮ ಕರ್ಮಾನುಸಾರವಾಗಿ ವಿವಿಧ ಬಗ್ಗೆಯ ದೇಹವನ್ನು ಪಡೆದು, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರ ಮಾಡುತ್ತಿರುವೆವು. ತದನಂತರ ನಾವು ಜನ್ಮ ಪಡೆದಾಗ, ಸ್ವಲ್ಪ ಸಮಯ ಬದುಕುತ್ತೇವೆ, ದೇಹ ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತೇವೆ, ದೇಹವು ಕ್ಷೀಣಿಸುತ್ತದೆ, ಕೊನೆಗೆ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದೆಂದರೆ ನೀನು ಇನ್ನೊಂದು ದೇಹವನ್ನು ಸ್ವೀಕರಿಸುವೆ ಎಂದರ್ಥ. ಮತ್ತೊಮ್ಮೆ ದೇಹ ಬೆಳೆಯುತ್ತಿದೆ, ದೇಹ ಉಳಿಯುತ್ತಿದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತಿದೆ, ದೇಹವು ಕ್ಷೀಣಿಸುತ್ತಿದೆ, ಮತ್ತು ಮತ್ತೆ ಕಣ್ಮರೆಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿದೆ.”
720224 - ಉಪನ್ಯಾಸ - ಕಲ್ಕತ್ತಾ