KN/660909 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆತ್ಮವು ನಿಜವಾದ ವ್ಯಕ್ತಿ. ದೇವರು ವಾಸ್ತವಿಕ, ಸಾಕಾರಸ್ವರೂಪಿ. ಅದೇ ರೀತಿ, ನಾವು ಪರಮಾತ್ಮನ ಭಾಗಾಂಶ, ಆದ್ದರಿಂದ ನಾನು ಒಬ್ಬ ವ್ಯಕ್ತಿಯಾಗಿದ್ದರೆ, ದೇವರೂ ವ್ಯಕ್ತಿಯಾಗಿರಬೇಕು. ದೇವರು ಎಲ್ಲರ ತಂದೆ. ಈಗ ನಾನು ಅವನ ಮಗನಾಗಿದ್ದರೆ - ನನಗೆ ವ್ಯಕ್ತಿತ್ವವಿದೆ; ನನಗೆ ಪ್ರತ್ಯೇಕತೆಯಿದೆ – ಆಗ ಪರಮಾತ್ಮನ ಪ್ರತ್ಯೇಕತೆ ಮತ್ತು ವ್ಯಕ್ತಿತ್ವವನ್ನು ನೀವು ಹೇಗೆ ನಿರಾಕರಿಸಬಹುದು? ಆದ್ದರಿಂದ ಈ ವಿಷಯಗಳಿಗೆ ಬುದ್ಧಿವಂತಿಕೆಯ ಅಗತ್ಯವಿದೆ."
660909 - ಉಪನ್ಯಾಸ BG 06.21-27 - ನ್ಯೂ ಯಾರ್ಕ್