KN/661120 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಭೌತಿಕ ಆಕಾಶವು ಬದ್ಧಾತ್ಮಗಳಿಗೆಂದೆ ಮೀಸಲಾಗಿದೆ. ಸೆರೆಮನೆಯಂತೆಯೇ. ಈ ಸೆರೆಮನೆ ಏನು? ಸೆರೆಮನೆ ರಾಜ್ಯದ ಒಂದು ನಿರ್ದಿಷ್ಟ ಪ್ರದೇಶವಾಗಿದೆ, ಗೋಡೆಯಾಗಿದೆ, ಖೈದಿಗಳು ಹೊರಗೆ ಬರದಂತೆ ಎಲ್ಲಾ ಕಡೆ ಗೋಡೆ ಕಟ್ಟಿದೆ, ಮತ್ತು ರಕ್ಷಿಸಲಾಗಿದೆ. ಅದನ್ನು ಸೆರೆಮನೆ ಎಂದು ಕರೆಯಲಾಗುತ್ತದೆ. ಆದರೆ ಅದು ರಾಜ್ಯದೊಳಗೆ, ನಗರದೊಳಗೆ, ಅತ್ಯಲ್ಪ ಭಾಗದಲ್ಲಿದೆ. ಅಂತೆಯೇ, ಈ ಭೌತಿಕ ಅಭಿವ್ಯಕ್ತಿಯು ಆಧ್ಯಾತ್ಮಿಕ ಆಕಾಶದ ಅತ್ಯಲ್ಪ ಭಾಗ ಮಾತ್ರ, ಮತ್ತು ನಾವು ಆಧ್ಯಾತ್ಮಿಕ ಆಕಾಶಕ್ಕೆ ಹೋಗದಂತೆ ಅದನ್ನು ಆವರಿಸಿದೆ. ಅದು ಸಾಧ್ಯವಿಲ್ಲ."
661120 - ಉಪನ್ಯಾಸ BG 08.22-27 - ನ್ಯೂ ಯಾರ್ಕ್