KN/670110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇಲ್ಲಿ ಭಗವಾನ್ ಚೈತನ್ಯ ಹೇಳುವಂತೆ ಕೃಷ್ಣ-ಭಕ್ತಿ ಹಯಾ ಅಭಿದೇಯ-ಪ್ರಾಧಾನ ( ಸಿಸಿ ಮಧ್ಯ ೨೨.೧೭ ). ಸ್ವಯಂ ಸಾಕ್ಷಾತ್ಕಾರಕ್ಕಾಗಿ, ನೀವು ನಿಮ್ಮನ್ನು ಸಾಕ್ಷಾತ್ಕಾರಗೊಳಿಸಬೇಕೆಂದರೆ ಅಥವಾ ಬೌತಿಕ ವಸ್ತುವಿನ ಹಿಡಿತದಿಂದ ಹೊರಬರಬೇಕೆಂದರೆ, ಮುಖ್ಯ ಕ್ರಿಯೆ ಎಂದರೆ ಕೃಷ್ಣ ಪ್ರಜ್ಞೆಯನ್ನು ಹೊಂದುವುದು ಮತ್ತು ನೇರವಾಗಿ ಭಗವಂತನ ಸೇವೆಯಲ್ಲಿ ತೊಡಗುವುದು. ಮತ್ತು "ಭಕ್ತಿ -ಮುಖ -ನಿರೀಕ್ಷಕ ಕರ್ಮಾ-ಯೋಗ -ಜ್ಞಾನ". ಮತ್ತು ಇತರ ಪ್ರಕ್ರಿಯೆಗಳು ಸಹ ಯೋಗ್ಯವಾಗಿವೆ, ಆದರೆ ಅವು ಈ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿವೆ."
670110 - ಉಪನ್ಯಾಸ ಚೈ ಚ ಮಧ್ಯ ೨೨.೧೪-೧೯ - ನ್ಯೂ ಯಾರ್ಕ್