KN/670116 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನೇ ಮೂಲ ಸೂರ್ಯ; ಆದ್ದರಿಂದ ಕೃಷ್ಣ ಇರುವಕಡೆಯೆಲ್ಲ ಯಾವುದೇ ಅಜ್ಞಾನ ಅಥವಾ ಭ್ರಮೆ ಇರಲು ಸಾಧ್ಯವಿಲ್ಲ. ಕತ್ತಲೆಯನ್ನು ಅಜ್ಞಾನ, ಭ್ರಮೆ, ನಿದ್ರೆ, ಸೋಮಾರಿತನ, ಮಾದಕತೆ, ಹುಚ್ಚುತನದಿಂದ ಹೋಲಿಸಲಾಗುತ್ತದೆ; ಇವೆಲ್ಲವೂ ಕತ್ತಲೆ. ಯಾರು ಕತ್ತಲೆಯ ಗುಣದಲ್ಲಿರುವವನೋ, ಈ ವಿಷಯಗಳು ಅವನ ವ್ಯಕ್ತಿತ್ವದಲ್ಲಿ ಗೋಚರಿಸುತ್ತವೆ: ಹೆಚ್ಚು ನಿದ್ರೆ, ಸೋಮಾರಿತನ, ಅಜ್ಞಾನ. ಸ್ವಲ್ಪ ವಿರುದ್ಧವಾಗಿ, ವಿರುದ್ಧ ಜ್ಞಾನದ ಸಂಖ್ಯೆ. ಆದ್ದರಿಂದ ಇವುಗಳನ್ನು ಕತ್ತಲೆ ಎಂದು ಕರೆಯಲಾಗುತ್ತದೆ. ಆದ್ದರಿಂದ ವಾಸ್ತವವಾಗಿ ಒಬ್ಬನು ಕೃಷ್ಣ ಪ್ರಜ್ಞೆಯಲ್ಲಿ ಇದ್ದರೆ, ಈ ಗುಣಗಳು ಅವನ ವ್ಯಕ್ತಿತ್ವದಲ್ಲಿ ಗೋಚರಿಸುವುದಿಲ್ಲ ಇದು ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿಯನ್ನು ಹೊಂದಲು ಪರೀಕ್ಷೆಯಾಗಿದೆ. "
670116 - ಉಪನ್ಯಾಸ ಚೈ. ಚ. ಮಧ್ಯ ೨೨.೩೧-೩೩ - ನ್ಯೂ ಯಾರ್ಕ್