KN/670315 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಯುಗದಲ್ಲಿ, ಕಲಿಯುಗ, ಅಲ್ಲಿ ದೇವರ ಅವತಾರವಿದೆ. ಅದು ಏನು, ದೇವರ ಅವತಾರ? ಈಗ ಅವನು ತ್ವಿಷಾ ಅಕೃಷ್ಣಮ್, ಅವನ ದೈಹಿಕ ಮೈಬಣ್ಣ ಕಪ್ಪಿಲ್ಲ. ಕೃಷ್ಣ ಕಪ್ಪಗಿದ್ದಾನೆ, ಆದರೆ ಅವನು ಕೃಷ್ಣ, ಆ ಭಗವಾನ್ ಚೈತನ್ಯ. ಭಗವಾನ್ ಚೈತನ್ಯ, ಕೃಷ್ಣ. ಮತ್ತು ಅವನ ವ್ಯವಹಾರ ಏನು? ಈಗ, ಕೃಷ್ಣ ವರ್ಣಮ್. ಅವರು ಯಾವಾಗಲೂ ಜಪಿಸುತ್ತಿರುತ್ತಾರೆ " ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮಾ ಹರೇ ...", ವರ್ಣಯತಿ. ಕೃಷ್ಣ-ವರ್ಣಮ್ ತ್ವಿಷಾ ಕೃಷ್ಣಮ್ ಮತ್ತು ಸಾಂಗೋಪಂಗಾಸ್ತ್ರ (ಶ್ರೀ.ಭಾ ೧೧.೫.೩೨). ಅವರು ಸೇರಿದ್ದಾರೆ ... ನೀವು ಚಿತ್ರವನ್ನು ಗಮನಿಸಿ. ಅವರು ಇತರ ನಾಲ್ವರೊಂದಿಗೆ ಸೇರಿದ್ದಾರೆ. ಮತ್ತು ಈ ಚಿತ್ರವನ್ನು ಸಹ ನೀವು ಗಮನಿಸಿ, ಒಟ್ಟುಗೂಡಿದ್ದಾರೆ. ಆದ್ದರಿಂದ ನೀವು ಈ ಚಿತ್ರ ಅಥವಾ ಈ ಸ್ವರೂಪವನ್ನು ನಿಮ್ಮ ಮುಂದಿರಿಸಿ ಮತ್ತು ಜಪ ಮತ್ತು ನೃತ್ಯವನ್ನು ಮುಂದುವರಿಸುತ್ತ ಹೋಗಿ. ಇದುವೇ ಪೂಜೆ. "
670315 - ಉಪನ್ಯಾಸ ಶ್ರೀ.ಭಾ. ೦೭.೦೭.೨೯-೩೧ - ಸ್ಯಾನ್ ಫ್ರಾನ್ಸಿಸ್ಕೋ