KN/680112 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಶ್ರೀಮದ್ ಭಾಗವತಮ್ ನಲ್ಲಿ ಇದನ್ನು ವಿದ್ಯುಕ್ತ ಪಡಿಸಿದೆ, ತಸ್ಮಾದ್ ಗುರುಮ್ ಪ್ರಪದ್ಯೇತಾ ( ಶ್ರೀ.ಭಾ ೧೧.೩.೨೧): "ಒಬ್ಬನು ಆಧ್ಯಾತ್ಮಿಕ ಗುರುವೊಬ್ಬನಿಗೆ ಶರಣಾಗತನಾಗಬೇಕು. " ತಸ್ಮಾದ್ ಗುರುಮ್ ಪ್ರಪದ್ಯೇತಾ" ಜಿಜ್ಞಾಸು. ಯಾರು ಶರಣಾಗತರಾಗುತ್ತಾರೆ ? ದೇವರು ಎಂದರೇನು?" ಎಂದು ಯಾರು ತುಂಬಾ ಜಿಜ್ಞಾಸೆ ಹೊಂದಿದ್ದಾರೋ, ಉದಾಹರಣೆಗೋಸ್ಕರ ತೆಗೆದುಕೊಳ್ಳಿ, "ದೇವರು ಎಂದರೇನು? ನಾನು ಏನು? "ಈಗ, ಈ ವಿಷಯದ ಬಗ್ಗೆ ಒಬ್ಬರು ತುಂಬಾ ಗಂಭೀರವಾಗಿ ವಿಚಾರಿಸದಿದ್ದರೆ, ಅಲ್ಲಿ ಆಧ್ಯಾತ್ಮಿಕ ಗುರುಗಳ ಅಗತ್ಯವಿಲ್ಲ."
680112 - ಉಪನ್ಯಾಸ SB 01.05.04 - ಲಾಸ್ ಎಂಜಲೀಸ್