KN/680315 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬನು ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆ ಹೊಂದಿರಬೇಕು, ಏಕೆ? ಏಕೆಂದರೆ ಅವನು ನಿಮ್ಮ ಆತ್ಮದ ಯಜಮಾನ ಮತ್ತು ಅತ್ಯಂತ ಆತ್ಮೀಯ ಸ್ನೇಹಿತ, ಸುಹೃತ್. ಯಥಾ ಆತ್ಮೆಶ್ವರ. ಆತ್ಮೆಶ್ವರ ಎಂದರೆ ನಾವು ವೈಯಕ್ತಿಕ ಸ್ವಯಂ ಮತ್ತು ಅವನು ಮೂಲ ಭವ್ಯಾತ್ಮ. ನಮ್ಮಂತೆ, ಪ್ರಸ್ತುತ ನಾವು ಈ ದೇಹವನ್ನು ಇಷ್ಟಪಡುತ್ತೇವೆ, ನಾವು ಈ ದೇಹವನ್ನು ಪ್ರೀತಿಸುತ್ತೇವೆ ... ಏಕೆ? ಏಕೆಂದರೆ ದೇಹವು ಆತ್ಮದ ಉತ್ಪಾದನೆಯಾಗಿದೆ. ಆತ್ಮವಿಲ್ಲದೆ, ದೇಹವಿಲ್ಲ. "
680315 - ಉಪನ್ಯಾಸ ಶ್ರೀ.ಭಾ. ೦೭.೦೬.೦೧ - ಸ್ಯಾನ್ ಫ್ರಾನ್ಸಿಸ್ಕೋ