KN/680724 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಭಾಗವತ-ಧರ್ಮವು ತುಂಬಾ ಚೆನ್ನಾಗಿದೆ, ಅದು ಸಾರ್ವತ್ರಿಕವಾಗಿದೆ, ಇದನ್ನು ಎಲ್ಲರೂ ಒಪ್ಪಿಕೊಳ್ಳಬಹುದು. ದುರದೃಷ್ಟವಶಾತ್, ಇಷ್ಟು ದಿನ ಈ ಭಾಗವತ-ಧರ್ಮದ ಉಪದೇಶ ಇರಲಿಲ್ಲ. ಈಗ, ಕೃಷ್ಣ, ಭಗವಾನ್ ಚೈತನ್ಯರ ಕೃಪೆಯಿಂದ , ಭಾಗವತ-ಧರ್ಮವು ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ವಿಸ್ತರಿಸಲಾಗುತ್ತಿದೆ. ಪ್ರಪಂಚದ ಈ ಭಾಗದ ಹುಡುಗರು ಮತ್ತು ಹುಡುಗಿಯರು ಸಹ ಅವರು ಸ್ವೀಕರಿಸುತ್ತಿದ್ದಾರೆ ಮತ್ತು ಅವರು ಚೆನ್ನಾಗಿ ಜಪಿಸುತ್ತಿದ್ದಾರೆ ಮತ್ತು ನೀತಿ ಮತ್ತು ನಿಯಮಗಳನ್ನು ಅನುಸರಿಸುತ್ತಿದ್ದಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ. "
680724 - ಉಪನ್ಯಾಸ ಜಯಪತಾಕ ದಾಸರ ದೀಕ್ಷೆ - ಮಾಂಟ್ರಿಯಲ್