KN/680803b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪುರುಷರಿಗಿಂತ ಮಹಿಳೆ ಉತ್ತಮ ಪ್ರಜ್ಞೆ ಹೊಂದಬಹುದು ಎಂಬ ವ್ಯತ್ಯಾಸವನ್ನು ನಾವು ಮಾಡುವುದಿಲ್ಲ. ಇಲ್ಲ. ಒಬ್ಬ ಮಹಿಳೆ ಉತ್ತಮ ಪ್ರಜ್ಞೆ ಹೊಂದಬಹುದು, ಏಕೆಂದರೆ ಅವರು ತುಂಬಾ ಸರಳರು. ಅವರು ಯಾವುದೇ ಧಾರ್ಮಿಕ ವ್ಯವಸ್ಥೆಯನ್ನು ಒಪ್ಪಿಕೊಳ್ಳಬಲ್ಲರು. ಸಾಮಾನ್ಯವಾಗಿ ಮಹಿಳೆಯರು, ಅವರು ಅದನ್ನು ಸ್ವೀಕರಿಸುತ್ತಾರೆ, ಏಕೆಂದರೆ ಅವು ತುಂಬಾ ಸರಳರು. ಅವರಿಗೆ ಕೊಂಕು ಮನಸ್ಸು ಇಲ್ಲ. ಆದ್ದರಿಂದ ಕೆಲವೊಮ್ಮೆ ಅವರು ಶೋಷಣೆಗೆ ಒಳಪಡುತ್ತಾರೆ. ಆದುದರಿಂದ ಆಧ್ಯಾತ್ಮಿಕ ವೇದಿಕೆಯಲ್ಲಿ ಅಂತಹ ವ್ಯತ್ಯಾಸಗಳಿಲ್ಲ "
680803 - ಉಪನ್ಯಾಸ ಶ್ರೀ.ಭಾ. ೧.೦೨.೦೬ - ಮಾಂಟ್ರಿಯಲ್