KN/680818b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ದೇವೋತ್ತಮ ಪರಮ ಪುರುಷನಾದ ಪ್ರಭುವಿಗೆ ಪ್ರಾರ್ಥನೆ ಸಲ್ಲಿಸಲು, ನಿಮಗೆ ಯಾವುದೇ ಉನ್ನತ ಅರ್ಹತೆಯ ಅಗತ್ಯವಿಲ್ಲ. ಇದು ಅಪ್ರಸ್ತುತ. ನಿಮ್ಮ ಪ್ರಾರ್ಥನೆಯನ್ನು ನೀವು ಯಾವುದೇ ಜೀವನಮಟ್ಟದಿಂದ ಅರ್ಪಿಸಬಹುದು. ನೀವು ತುಂಬಾ ಕಲಿತ ಮನುಷ್ಯ, ಬಹಳ ವಿದ್ವತ್ಪೂರ್ಣ ಮನುಷ್ಯನಾಗಬೇಕಾಗಿಲ್ಲ, ಮತ್ತು ನೀವು ನಿಮ್ಮ ಪ್ರಾರ್ಥನೆಗಳನ್ನು ಬಹಳ ಚೆನ್ನಾಗಿ ಆಯ್ಕೆಮಾಡಿದ ಪದಗಳಲ್ಲಿ ಪ್ರಸ್ತುತಪಡಿಸಬೇಕಾಗಿಲ್ಲ ಕವನ, ವಾಕ್ಚಾತುರ್ಯ, ಛಂದಸ್ಸು, ರೂಪಕಗಳು ಬೇಕಿಲ್ಲ. ಏನೂ ಅಗತ್ಯವಿಲ್ಲ. ಸರಳವಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು."
680818 - ಉಪನ್ಯಾಸ ಶ್ರೀ.ಭಾ. ೦೭.೦೯.೧೨ - ಮಾಂಟ್ರಿಯಲ್