KN/680825 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ಬ್ರಹ್ಮಾಂಡ, ಈ ಬ್ರಹ್ಮಾಂಡವು ಒಂದೇ ಒಂದು ಬ್ರಹ್ಮಾಂಡ, ಆದರೆ ಲಕ್ಷಾಂತರ ಬ್ರಹ್ಮಾಂಡಗಳಿವೆ, ಮತ್ತು ಅವು ಸ್ಥೂಲ ಮತ್ತು ಸೂಕ್ಷ್ಮ ಅಂಶಗಳಿಂದ ಆವೃತವಾಗಿವೆ. ಮತ್ತು ಆ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳನ್ನು ಭೇದಿಸಿ ಆಕಾಶಕ್ಕೆ ಬಂದಾಗ ಅಸಂಖ್ಯಾತ ಗ್ರಹಗಳಿವೆ. ಗ್ರಹಗಳು ಕಾಣುತ್ತವೆ, ಸೂರ್ಯ ಮತ್ತು ನಕ್ಷತ್ರಗಳು ಆ ರೀತಿಯಲ್ಲಿ. ಆದ್ದರಿಂದ ಜಯ ಮತ್ತು ವಿಜಯ ಎಂಬ ಇಬ್ಬರು ಆತ್ಮಗಳು ಈ ಭೂಮಿಯ ಮೇಲೆ ಬರುತ್ತಿದ್ದಾರೆ. ಅದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈಗ ಅವರು ರಾಕ್ಷಸರಾಗಿ ಬಂದರು ಏಕೆಂದರೆ ಅವರು ಭಗವಂತನೊಂದಿಗೆ ಹೋರಾಡಬೇಕಿತ್ತು. ಭಕ್ತರು ಹೋರಾಡುವುದಿಲ್ಲ. ಭಕ್ತರು ಸೇವಕರು, ಆದರೆ ನಾಸ್ತಿಕರು, ರಾಕ್ಷಸರು, ಅವರು ಯಾವಾಗಲೂ ದೇವೋತ್ತಮ ಪುರುಷನ ವಿರೋಧಿಯಾಗಿರುತ್ತಾರೆ."
680825 - ಸಂಭಾಷಣೆ - ಮಾಂಟ್ರಿಯಲ್