KN/680904 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ ಯೋಗದ ಪ್ರಗತಿಯಿಂದ ಒಬ್ಬರು ಮೆಚ್ಚಬೇಕು. ಒಬ್ಬರು ತಮ್ಮನ್ನು ತಾವು ತಿಳಿದುಕೊಳ್ಳಬೇಕು. ನಾನು ಮಹಾನ್ ಯೋಗಿಯಾಗಲಿ ಅಥವಾ ಇಲ್ಲದಿರಲಿ ಇತರರಿಂದ ಶಿಫಾರಸು ಮಾಡುವ ಅಗತ್ಯವಿಲ್ಲ. ನನ್ನ ಪ್ರಗತಿಯು ಇತರರ ಮೆಚ್ಚುಗೆಯನ್ನು ಅವಲಂಬಿಸಿರುವುದಿಲ್ಲ. ಆದರೆ ನಾನು ನನ್ನನ್ನೇ ಮೋಸಗೊಳಿಸಬಾರದು. ಅರ್ಹತೆಗಳನ್ನು ಹೊಂದದೆ ನಾನು ನನ್ನನ್ನು ಸರ್ವೋಚ್ಚ ಭಗವಂತ ಎಂದು ಭಾವಿಸಬಾರದು. ಅದು ಸ್ವಯಂ ಮೋಸ ಪ್ರಕ್ರಿಯೆ."
680904 - ಉಪನ್ಯಾಸ ಆಯ್ದ ಭಾಗಗಳು - ನ್ಯೂ ಯಾರ್ಕ್