KN/681201 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಶರಣಾಗಿರಿ ಎಂದು "ಭಗವದ್ಗೀತಾ" ಸೂಚಿಸುತ್ತದೆ. ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ. ಗೀತಾ ೧೮.೬೬). ಆದ್ದರಿಂದ ಶರಣಾಗತಿ ಇಲ್ಲದೆ, ಯಾವುದೇ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಪ್ರಶ್ನೆಯೇ ಇಲ್ಲ. ಸರ್ಕಾರದ ವಿರುದ್ಧ ದಂಗೆ ಎದ್ದ ವ್ಯಕ್ತಿಯಂತೆ-ಮೊದಲ ಷರತ್ತು ಶರಣಾಗುವುದು; ಇಲ್ಲದಿದ್ದರೆ ಸರ್ಕಾರದಿಂದ ಕರುಣೆಯ ಪ್ರಶ್ನೆಯೇ ಇಲ್ಲ. ಅದೇ ರೀತಿ ಯಾರಾದರೂ, ಜೀವಿಗಳು, ನಮ್ಮಲ್ಲಿ ಯಾರಾದರೂ ಭಗವಂತನ ಪ್ರಾಬಲ್ಯಕ್ಕೆ ವಿರುದ್ಧವಾಗಿ ದಂಗೆ ಎದ್ದಿದ್ದರೆ, ಆಧ್ಯಾತ್ಮಿಕ ಜೀವನದ ಪ್ರಾರಂಭವು ಶರಣಾಗತಿ. "
ದೀಕ್ಷಾ ಉಪನ್ಯಾಸ ಮತ್ತು ಹತ್ತು ಅಪರಾಧಗಳು - - ಲಾಸ್ ಎಂಜಲೀಸ್