KN/681226 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇದುವರೆಗೆ ಚಲನೆಗೆ ಸಂಬಂಧಿಸಿದಂತೆ, ಇದು ಚಂದ್ರ ಗ್ರಹದ ಪರ್ಯಟನೆಗೆ ಯಾವುದೇ ಸಂಬಂಧವಿಲ್ಲ. ಇದಕ್ಕೆ ಯಾವುದೇ ಸಂಬಂಧವಿಲ್ಲ. ಆದರೆ ನಾವು ಸಾಮಾನ್ಯವಾಗಿ ಅನುಸರಿಸುವ ಅಧಿಕೃತ ವೈದಿಕ ಗ್ರಂಥವಾದ ಶ್ರೀಮದ್ ಭಾಗವತಮ್ ನಲ್ಲಿ, ಆ ಗ್ರಂಥದಲ್ಲಿ ತನ್ನನ್ನು ತಾನು ಚಂದ್ರನ ಗ್ರಹಕ್ಕೆ ಉನ್ನತಿ ಹೊಂದಲು, ಒಬ್ಬನು ವಿಭಿನ್ನ ರೀತಿಯ ಆರಾಧನಾ ಪ್ರಕ್ರಿಯೆಗೆ ಒಗ್ಗಿಕೊಳ್ಳಬೇಕು ಎಂಬ ಹೇಳಿಕೆ ಇದೆ. ಹೇಗೆ, ಭಗವದ್ಗೀತೆಯಲ್ಲಿ ಹೇಳಿಕೆ ಇದೆಯೋ ಯಾಂತಿ ದೇವ-ವ್ರತಾ ದೇವಾನ್ (ಭ. ಗೀತಾ ೯.೨೫): ಯಾರು ದೇವತೆಗಳ ಆರಾಧಕರೋ, ಅವರಿಗೆ ನಿರ್ದಿಷ್ಟವಾದ ದೇವಲೋಕಗಳಿಗೆ ಉನ್ನತಿ ನೀಡಲಾಗುತ್ತದೆ."
681226 - ಸಂದರ್ಶನ - ಲಾಸ್ ಎಂಜಲೀಸ್