KN/681230b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಈ ನಿಮ್ಮ ಧರ್ಮವನ್ನು ಬಿಟ್ಟುಬಿಡಿ " ಎಂದು ನಾವು ಹೇಳುವುದಿಲ್ಲ. ನಮ್ಮ ಬಳಿ ಬನ್ನಿ. "ಆದರೆ ಕನಿಷ್ಠ ನಿಮ್ಮ ಸ್ವಂತ ತತ್ವಗಳನ್ನು ನೀವು ಅನುಸರಿಸಿರಿ. ಮತ್ತು ... ವಿದ್ಯಾರ್ಥಿಯಂತೆಯೇ. ಕೆಲವೊಮ್ಮೆ ಭಾರತದಲ್ಲಿ ಹೀಗಾಗುತ್ತದೆ, ಅವರು ಭಾರತೀಯ ವಿಶ್ವವಿದ್ಯಾಲಯದಲ್ಲಿ ಎಂಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಅವರು ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. "ಹಾಗಾದರೆ ಅವನು ಏಕೆ ಬರುತ್ತಾನೆ? ಹೆಚ್ಚು ಜ್ಞಾನೋದಯವನ್ನು ಪಡೆಯಲು. ಅದೇ ರೀತಿ, ನೀವು ಯಾವುದೇ ಧಾರ್ಮಿಕ ಗ್ರಂಥವನ್ನು ಅನುಸರಿಸಬಹುದು, ಆದರೆ ಈ ಕೃಷ್ಣ ಪ್ರಜ್ಞೆ ಆಂದೋಲನದಲ್ಲಿ ನೀವು ಇಲ್ಲಿ ಹೆಚ್ಚು ಜ್ಞಾನೋದಯವನ್ನು ಪಡೆದರೆ, ನೀವು ದೇವರ ಬಗ್ಗೆ ಗಂಭೀರವಾಗಿದ್ದರೆ ಅದನ್ನು ಏಕೆ ಸ್ವೀಕರಿಸಬಾರದು?"
681230 - ಸಂದರ್ಶನ - ಲಾಸ್ ಎಂಜಲೀಸ್