KN/690116b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವವಾಗಿ, ಈ ಕೃಷ್ಣಪ್ರಜ್ಞಾ ಆಂದೋಲನ, ಸಂಕೀರ್ತನ ಚಳುವಳಿ, ಬಹಳ ಸುಂದರ ಮತ್ತು ಆಕರ್ಷಕವಾಗಿದೆ, ಬಹಳ ಸರಳವಾದದ್ದು, ನಾನು ಹೇಳುವುದೆಂದರೆ, ಅತ್ಯಾಧುನಿಕವಲ್ಲದ ವ್ಯಕ್ತಿಯೂ ಆಕರ್ಷಿತನಾಗುತ್ತಾನೆ. ಆದರೆ ಒಬ್ಬನು ಆಕರ್ಷಿತನಾಗದಿದ್ದರೆ, ಸಾವಿನ ಅಧೀಕ್ಷಕರ ನಿಯಮಗಳಿಂದ ಅವನಿಗೆ ಶಿಕ್ಷೆಯಾಗುತ್ತಿದೆ ಎಂದು ಅರ್ಥೈಸಿಕೊಳ್ಳಬೇಕು . ಹೇಗಾದರೂ, ನಾವು ಜಪಿಸುವ ಈ ತತ್ವಕ್ಕೆ ಅಂಟಿಕೊಂಡರೆ, ಸಾವಿನ ಅಧೀಕ್ಷಕನಾದ ಯಮರಾಜನು ಸಹ ಶಿಕ್ಷಿಸಲು ವಿಫಲನಾಗುತ್ತಾನೆ. ಅದು ಬ್ರಹ್ಮ-ಸಂಹಿತದ ತೀರ್ಪು. "
690116 -ಪರಮ ಕೊರುಣ ಭಜನೆ ಮತ್ತು ಭಾವಾರ್ಥ - ಲಾಸ್ ಎಂಜಲೀಸ್