KN/690209 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಕೃಷ್ಣನನ್ನು ಆಶ್ರಯಿಸಿದರೆ, ನಮ್ಮನ್ನು ರಕ್ಷಿಸುವ ವಿಷಯದಲ್ಲಿ ನಮಗೆ ಕೆಲವು ನ್ಯೂನತೆಗಳು ಇದ್ದರೂ, ಕೃಷ್ಣನು ಅವುಗಳನ್ನು ಸರಿಪಡಿಸುವನು. ಆದ್ದರಿಂದ ನಾವು ಕೃಷ್ಣನನ್ನು ಅವಲಂಬಿಸಿರಬೇಕು. ಅದನ್ನು...." ಶರಣಾಗತಿ " ಎಂದು ಕರೆಯಲಾಗುತ್ತದೆ. ಕೃಷ್ಣನು ನಮಗೆ ರಕ್ಷಣೆ ನೀಡುವನು ಎಂದು ನಂಬಿ ಶರಣಾಗಿ. ಕೃಷ್ಣನ ರಕ್ಷಣೆ ಇಲ್ಲದೆ, ಬೇರೆ ಯಾವುದೇ ರಕ್ಷಣೆ ಸಮಂಜಸವಲ್ಲ. ಅದರಲ್ಲಿ ಭರವಸೆ ಇಲ್ಲ."
690209 - ಉಪನ್ಯಾಸ ಆಯ್ದ ಭಾಗಗಳು - ಲಾಸ್ ಎಂಜಲೀಸ್