KN/690327 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಈ ಯುಗದ ಕೇವಲ ಐದು ಸಾವಿರ ವರ್ಷಗಳನ್ನು ಕಳೆದಿದ್ದೇವೆ, ಕಲಿಯುಗ. ಅದಕ್ಕೂ ಮೊದಲು ದ್ವಾಪರ - ಯುಗವಿತ್ತು. ದ್ವಾಪರ -ಯುಗ ಎಂದರೆ ೮೦೦,೦೦೦ ವರ್ಷಗಳು. ಮತ್ತು ಅದಕ್ಕೂ ಮೊದಲು, ತ್ರೇತಾಯುಗ ಇತ್ತು, ಅದು ಹನ್ನೆರಡು ನೂರು ಸಾವಿರ ವರ್ಷಗಳವರೆಗೂ ಮುಂದುವರೆಯಿತು, ಅಂದರೆ ಶ್ರೀ ರಾಮಚಂದ್ರ ಭಗವಾನರು ಈ ಗ್ರಹದಲ್ಲಿ ಕಾಣಿಸಿಕೊಳ್ಳುವ ಕನಿಷ್ಠ ಇಪ್ಪತ್ತು ಲಕ್ಷ ವರ್ಷಗಳ ಮೊದಲು. "
690327 - ಉಪನ್ಯಾಸ ಆವಿರ್ಭಾವದ ಹಬ್ಬದ ದಿನ, ಭಗವಾನ್ ರಾಮಚಂದ್ರ, ರಾಮ-ನವಮಿ- ಹವಾಯಿ