KN/690401 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
" ಆದುದರಿಂದ ಇಲ್ಲಿ ಹೇಳಿಕೆ ಇದೆ ವಾಸುದೇವೆ ಭಗವತಿ ಭಕ್ತಿ- ಯೋಗ ಪ್ರಯೋಜಿತಃ(ಶ್ರೀ.ಭಾ. ೧.೨.೭). ನೀವು ಕೃಷ್ಣನಲ್ಲಿ ನಿಮ್ಮ ಪ್ರೀತಿಯನ್ನು ಇರಿಸಿ್ದರೆ ಈ ಎಲ್ಲ ಧಾರ್ಮಿಕ ತತ್ವಗಳನ್ನು ತಕ್ಷಣ ಸಾಧಿಸಬಹುದು. ವಾಸುದೇವೆ ಭಗವತಿ ಭಕ್ತಿ- ಯೋಗ. ಭಕ್ತಿ-ಯೋಗ ಎಂದರೆ ಭಕ್ತಿ ಸೇವೆ ... ಭಕ್ತಿ ಸೇವೆಯಲ್ಲಿ, ಕೃಷ್ಣನನ್ನು ನೀವು ಸೇವೆ ಮಾಡಲು ಪ್ರಯತ್ನಿಸಿದರೆ, ಆಗ ಧರ್ಮಗಳ ಈ ಎಲ್ಲಾ ತತ್ವಗಳು ಸ್ವಯಂಚಾಲಿತವಾಗಿ ಬರುತ್ತವೆ. "ನಾನು ಈ ದೇಹವಲ್ಲ; ನಾನು ಜೀವಾತ್ಮ. ನಾನು ಹೊಂದಿದ್ದೇನೆ ... ಭೌತಿಕ ಬಾಂಧವ್ಯ ನನಗೆ ನಿಷ್ಪ್ರಯೋಜಕವಾದದ್ದು. ನನ್ನ ನಿಜವಾದ ವ್ಯವಹಾರವು ಜೀವನದ ಆಧ್ಯಾತ್ಮಿಕತೆಯಲ್ಲಿ ಪ್ರಗತಿಯಾಗುವುದು " ಎಂದು ನಿಮಗೆ ತಿಳಿಯುತ್ತದೆ. ನೀವು ಕೃಷ್ಣನ ಭಕ್ತಿ ಸೇವೆಯನ್ನು ಸುಮ್ಮನೆ ನಿರ್ವಹಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. "
690401 - ಸಂಭಾಷಣೆ - ಸ್ಯಾನ್ ಫ್ರಾನ್ಸಿಸ್ಕೋ