KN/701106 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಾವು ಶಾಸ್ತ್ರಗಳಿಂದ ತಿಳಿಯುತ್ತೇವೆ. ನೀವು ನಂಬುವುದಿಲ್ಲ, ಆದರೆ ಯಾರು ಕೊಲೆ ಮಾಡಿರುವನೋ, ಅವನನ್ನು ಗಲ್ಲಿಗೆರಿಸುವುದನ್ನು ನೋಡಬಹುದು. ಅದರಲ್ಲಿ ಸಂಶಯವೇಯಿಲ್ಲ. ‘ಜೀವಕ್ಕೆ ಜೀವ’. ಮತ್ತೆ ಹೇಗೆ ಈ ಮೂರ್ಖರು ಇಷ್ಟು ನಿರ್ಭಯವಾಗಿ ಪ್ರಾಣಿಗಳನ್ನು ಕೊಲ್ಲುತ್ತಾರೆ? ನಿಮ್ಮ ರಾಜ್ಯದಲ್ಲೂ ಕೂಡ ‘ಜೀವಕ್ಕೆ ಜೀವ’ ಎನ್ನುವ ಕಾನೂನಿರುವಾಗ ಹೇಗೆ ನಾನು ಒಬ್ಬನನ್ನು ಕೊಲೆ ಮಾಡುವುದು ಅಥವ ಇನ್ನೊಂದು ಪ್ರಾಣಿಯನ್ನು ಕೊಲ್ಲುವುದು? ನೋಡಿದಿರ? ಇದುವೇ ತೀರ್ಮಾನ. ಆ ಪ್ರತ್ಯೇಕ ಆತ್ಮಕ್ಕೆ ನಿಮ್ಮ ಪ್ರಾಣವನ್ನೇ ಸಲ್ಲಿಸಬೇಕು ಎಂದು ಶಾಸ್ತ್ರವು ಹೇಳುತ್ತದೆ. ಅದುವೇ ಸಂಸ್ಕೃತ ಪದ ‘ಮಾಂಸ’ದ ಅರ್ಥ. ಮಾಂಸ ಖದತಿ.”
701106 - ಉಪನ್ಯಾಸ SB 06.01.06 - ಬಾಂಬೆ