KN/760122 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನನ್ನ ಗುರು ಮಹಾರಾಜರು ಹೇಳುತ್ತಿದ್ದರು - ನಾನು ಅನೇಕ ಬಾರಿ ವಿವರಿಸಿದ್ದೇನೆ - ʼಭಗವಂತನನ್ನು ನೋಡಲು ಪ್ರಯತ್ನಿಸಬೇಡಿ, ಭಗವಂತ ನಿಮ್ಮನ್ನು ನೋಡುವ ರೀತಿಯಲ್ಲಿ ವರ್ತಿಸಿ' ಎಂದು. ಅದೇ ರೀತಿ, ಭಗವಂತನಿಗೆ ಸಲಹೆ ನೀಡಲು ಪ್ರಯತ್ನಿಸಬೇಡಿ, ಭಗವಂತನ ಸಲಹೆಯನ್ನು ಅನುಸರಿಸಿ. ಅದೇ ನಮ್ಮ ದಾರಿ."
760122 - ಮುಂಜಾನೆಯ ವಾಯು ವಿಹಾರ - ಮಾಯಾಪುರ್