KN/760321 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಕ್ತಿ ಕೈಲೆ ಸರ್ವ-ಕರ್ಮ ಕೃತ ಹಯ (ಚ.ಚೈ ಮಧ್ಯ 22.62).

ಕೃಷ್ಣನು ನೀಡಿದ ಜ್ಞಾನವನ್ನು ಕೇವಲ ಸ್ವೀಕರಿಸಿದರೆ ಸಾಕು ನಾವು ಪರಿಪೂರ್ಣರು ಎಂದು ನಮಗೆ ಯಾವಾಗಲೂ ದೃಢ ನಂಬಿಕೆ ಇರಬೇಕು. ಅಷ್ಟೇ. ಇತರ ಸ್ವಾಮಿಗಳು ಮತ್ತು ಯೋಗಿಗಳಿಗಿಂತ ನನಗೆ ಸ್ವಲ್ಪ ಯಶಸ್ಸು ಇದ್ದರೆ, ಅದು ಈ ವಿಷಯದ ಬಗ್ಗೆ ನನ್ನ ದೃಢ ನಿಶ್ಚಯದಿಂದಾಗಿ. ಕೃಷ್ಣನು ಮಾತನಾಡದ ಯಾವುದಕ್ಕೂ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ."

760321 - ಮುಂಜಾನೆಯ ವಾಯು ವಿಹಾರ - ಮಾಯಾಪುರ್