KN/760313 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಯಾಪುರ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ, ಸಾಮಾನ್ಯವಾಗಿ ಪಾಪ ಮಾಡುವವರು, ಅವರು ಒಮ್ಮೆಯಾದರೂ ಬೆಳಕನ್ನು ನೋಡಬಹುದು, ಆದರೆ ತುಂಬಾ ತೀವ್ರವಾಗಿ ಪಾಪ ಮಾಡುವವರು ಗರ್ಭದೊಳಗೆ ಕೊಲ್ಲಲ್ಪಡುತ್ತಾರೆ. ಅವರು ಹೊರಬಂದು ಬೆಳಕನ್ನು ಸಹ ನೋಡುವುದಿಲ್ಲ. ಈಗ ಅನೇಕ ಪ್ರಕರಣಗಳಿವೆ, ಅದು ತುಂಬಾ... ತುಂಬಾ ಮಕ್ಕಳು, ತಾಯಿಯ ಗರ್ಭದಿಂದ ಹೊರಬರುವ ಮೊದಲೆ, ಮತ್ತು ಸೂರ್ಯನ ಬೆಳಕನ್ನು ನೋಡುವ ಮೊದಲೆ, ಅವರು ಕೊಲ್ಲಲ್ಪಡುತ್ತಾರೆ. ಮತ್ತು ಕೊಲ್ಲಲ್ಪಟ್ಟ ನಂತರ, ದೇಹವು ಮುಗಿಯಿತು. ನಂತರ ಅವನನ್ನು ಮತ್ತೊಂದು ದೇಹವದಲ್ಲಿ ಹಾಕುತ್ತಾರೆ. ಆಗ ಇನ್ನೊಂದು ತಾಯಿಯ ದೇಹವನ್ನು ಪ್ರವೇಶಿಸುತಾನೆ. ಮತ್ತೆ ದೇಹವು ಬೆಳೆಯುತ್ತದೆ, ನಂತರ ಮತ್ತೆ ಅವನು ಕೊಲ್ಲಲ್ಪಡುತ್ತಾನೆ. ಊಹಿಸಿ ನೋಡಿ."
760313 - ಉಪನ್ಯಾಸ SB 07.09.35 - ಮಾಯಾಪುರ್