KN/760612 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಡೆಟ್ರಾಯಿಟ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೬ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೭೬]] | [[Category:KN/ಅಮೃತ ವಾಣಿ - ೧೯೭೬]] | ||
[[Category:KN/ಅಮೃತ ವಾಣಿ - ಡೆಟ್ರಾಯಿಟ್]] | [[Category:KN/ಅಮೃತ ವಾಣಿ - ಡೆಟ್ರಾಯಿಟ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/760515 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊನೊಲುಲು|760515|KN/760707 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಲ್ಟಿಮೋರ್|760707}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760612IV-DETROIT_ND_01.mp3</mp3player>|"ಕೃಷ್ಣ ಕಪ್ಪು, ಆದರೂ ನಾವು ಆತನನ್ನು ಆರಾಧಿಸುತ್ತೇವೆ. (ನಗು) ನೀವು ನಮ್ಮ ಮೂರ್ತಿಯನ್ನು ನೋಡಿದ್ದೀರಾ? ಹೌದು. ಕೃಷ್ಣ ನಿಮ್ಮ ಸಮುದಾಯದವನು. (ಪ್ರಭುಪಾದರು ನಗುತ್ತಾರೆ) ಕಪ್ಪು ಅಥವಾ ಬಿಳಿ ಪ್ರಶ್ನೆಯೇ ಇಲ್ಲ. ಕೃಷ್ಣ ಪ್ರಜ್ಞೆಯು ಚರ್ಮದ ಬಣಕ್ಕೆ ಅತೀತವಾಗಿದೆ – ಆತ್ಮಕ್ಕೆ ಸಂಬಂಧಿತವಾಗಿದೆ. ಅವನು ಕಪ್ಪು, ಅಥವಾ ಬಿಳಿ, ಅಥವಾ ಹಳದಿ ಬಣ್ಣದವನೆ ಎಂಬುದು ಮುಖ್ಯವಲ್ಲ. ದೇಹಿನೋ ಅಸ್ಮಿನ್ ಯಥಾ ದೇಹೇ ([[Vanisource:BG 2.13 (1972)|ಭ.ಗೀ 2.13]]). ಇದು ಪ್ರಥಮ ಪಾಠ - ದೇಹವನ್ನು ಗ್ರಹಿಸಬೇಡಿ, ದೇಹದೊಳಗಿನ ಚೈತನ್ಯವನ್ನು ಗ್ರಹಿಸಿ. ಅದು ಮುಖ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಆ ಆಧ್ಯಾತ್ಮಿಕ ಮಟ್ಟದಿಂದ ಮಾತನಾಡುತ್ತಿದ್ದೇವೆ. ಆದ್ದರಿಂದ, ಕೆಲವೊಮ್ಮೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ, ಏಕೆಂದರೆ ಜನರು ದೇಹಾತ್ಮಾಭಿಮಾನದಲ್ಲಿ ಹೆಚ್ಚು ಲೀನರಾಗುತ್ತಾರೆ. ಆದರೆ ಎಲ್ಲಿ ದೇಹಾತ್ಮಾಭಿಮಾನವಿಲ್ಲವೊ, ಆ ಮಟ್ಟದಿಂದ ನಮ್ಮ ತತ್ತ್ವವು ಪ್ರಾರಂಭವಾಗುತ್ತದೆ." |Vanisource:760612 - Conversation with Congressman Jackie Vaughn - Detroit|760612 - ಸಂಭಾಷಣೆ with Congressman Jackie Vaughn - ಡೆಟ್ರಾಯಿಟ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/760612IV-DETROIT_ND_01.mp3</mp3player>|"ಕೃಷ್ಣ ಕಪ್ಪು, ಆದರೂ ನಾವು ಆತನನ್ನು ಆರಾಧಿಸುತ್ತೇವೆ. (ನಗು) ನೀವು ನಮ್ಮ ಮೂರ್ತಿಯನ್ನು ನೋಡಿದ್ದೀರಾ? ಹೌದು. ಕೃಷ್ಣ ನಿಮ್ಮ ಸಮುದಾಯದವನು. (ಪ್ರಭುಪಾದರು ನಗುತ್ತಾರೆ) ಕಪ್ಪು ಅಥವಾ ಬಿಳಿ ಪ್ರಶ್ನೆಯೇ ಇಲ್ಲ. ಕೃಷ್ಣ ಪ್ರಜ್ಞೆಯು ಚರ್ಮದ ಬಣಕ್ಕೆ ಅತೀತವಾಗಿದೆ – ಆತ್ಮಕ್ಕೆ ಸಂಬಂಧಿತವಾಗಿದೆ. ಅವನು ಕಪ್ಪು, ಅಥವಾ ಬಿಳಿ, ಅಥವಾ ಹಳದಿ ಬಣ್ಣದವನೆ ಎಂಬುದು ಮುಖ್ಯವಲ್ಲ. ದೇಹಿನೋ ಅಸ್ಮಿನ್ ಯಥಾ ದೇಹೇ ([[Vanisource:BG 2.13 (1972)|ಭ.ಗೀ 2.13]]). ಇದು ಪ್ರಥಮ ಪಾಠ - ದೇಹವನ್ನು ಗ್ರಹಿಸಬೇಡಿ, ದೇಹದೊಳಗಿನ ಚೈತನ್ಯವನ್ನು ಗ್ರಹಿಸಿ. ಅದು ಮುಖ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಆ ಆಧ್ಯಾತ್ಮಿಕ ಮಟ್ಟದಿಂದ ಮಾತನಾಡುತ್ತಿದ್ದೇವೆ. ಆದ್ದರಿಂದ, ಕೆಲವೊಮ್ಮೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ, ಏಕೆಂದರೆ ಜನರು ದೇಹಾತ್ಮಾಭಿಮಾನದಲ್ಲಿ ಹೆಚ್ಚು ಲೀನರಾಗುತ್ತಾರೆ. ಆದರೆ ಎಲ್ಲಿ ದೇಹಾತ್ಮಾಭಿಮಾನವಿಲ್ಲವೊ, ಆ ಮಟ್ಟದಿಂದ ನಮ್ಮ ತತ್ತ್ವವು ಪ್ರಾರಂಭವಾಗುತ್ತದೆ." |Vanisource:760612 - Conversation with Congressman Jackie Vaughn - Detroit|760612 - ಸಂಭಾಷಣೆ with Congressman Jackie Vaughn - ಡೆಟ್ರಾಯಿಟ್}} |
Latest revision as of 05:00, 5 August 2021
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಕೃಷ್ಣ ಕಪ್ಪು, ಆದರೂ ನಾವು ಆತನನ್ನು ಆರಾಧಿಸುತ್ತೇವೆ. (ನಗು) ನೀವು ನಮ್ಮ ಮೂರ್ತಿಯನ್ನು ನೋಡಿದ್ದೀರಾ? ಹೌದು. ಕೃಷ್ಣ ನಿಮ್ಮ ಸಮುದಾಯದವನು. (ಪ್ರಭುಪಾದರು ನಗುತ್ತಾರೆ) ಕಪ್ಪು ಅಥವಾ ಬಿಳಿ ಪ್ರಶ್ನೆಯೇ ಇಲ್ಲ. ಕೃಷ್ಣ ಪ್ರಜ್ಞೆಯು ಚರ್ಮದ ಬಣಕ್ಕೆ ಅತೀತವಾಗಿದೆ – ಆತ್ಮಕ್ಕೆ ಸಂಬಂಧಿತವಾಗಿದೆ. ಅವನು ಕಪ್ಪು, ಅಥವಾ ಬಿಳಿ, ಅಥವಾ ಹಳದಿ ಬಣ್ಣದವನೆ ಎಂಬುದು ಮುಖ್ಯವಲ್ಲ. ದೇಹಿನೋ ಅಸ್ಮಿನ್ ಯಥಾ ದೇಹೇ (ಭ.ಗೀ 2.13). ಇದು ಪ್ರಥಮ ಪಾಠ - ದೇಹವನ್ನು ಗ್ರಹಿಸಬೇಡಿ, ದೇಹದೊಳಗಿನ ಚೈತನ್ಯವನ್ನು ಗ್ರಹಿಸಿ. ಅದು ಮುಖ್ಯ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಆ ಆಧ್ಯಾತ್ಮಿಕ ಮಟ್ಟದಿಂದ ಮಾತನಾಡುತ್ತಿದ್ದೇವೆ. ಆದ್ದರಿಂದ, ಕೆಲವೊಮ್ಮೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ, ಏಕೆಂದರೆ ಜನರು ದೇಹಾತ್ಮಾಭಿಮಾನದಲ್ಲಿ ಹೆಚ್ಚು ಲೀನರಾಗುತ್ತಾರೆ. ಆದರೆ ಎಲ್ಲಿ ದೇಹಾತ್ಮಾಭಿಮಾನವಿಲ್ಲವೊ, ಆ ಮಟ್ಟದಿಂದ ನಮ್ಮ ತತ್ತ್ವವು ಪ್ರಾರಂಭವಾಗುತ್ತದೆ." |
760612 - ಸಂಭಾಷಣೆ with Congressman Jackie Vaughn - ಡೆಟ್ರಾಯಿಟ್ |