KN/760515 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹೊನೊಲುಲು

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಪುಷ್ಟ ಕೃಷ್ಣ: …ಕೆಲವು ಜನರು ಏಕೆ ಬಹಳ ಧಾರ್ಮಿಕ ಪರಿಸರದಲ್ಲಿ ಜನಿಸುತ್ತಾರೆ ಮತ್ತು ಕೆಲವರು ಅಧಾರ್ಮಿಕವಾದ ಪರಿಸರದಲ್ಲಿ ಜನಿಸುತ್ತಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ.
ಪ್ರಭುಪಾದ: ಏಕೆಂದರೆ ಅವರಿಗೆ ಕರ್ಮದ ಅರಿವಿಲ್ಲ. ಕರ್ಮಣಾ ದೈವಾ ನೇತ್ರೇಣ (ಶ್ರೀ.ಭಾ 3.31.1). ಒಬ್ಬನ ಸುಕೃತ ಹಾಗು ದಷ್ಕೃತ ಕರ್ಮಾನುಸಾರವಾಗಿ ಅವನು ಮುಂದಿನ ಜನ್ಮವನ್ನು ಪಡೆಯುತ್ತಾನೆ. ಅದು ಸಮಂಜಸವಾಗಿದೆ. ಆದರೆ ಅವರು ಕರ್ಮವನ್ನು ನಂಬುವುದಿಲ್ಲ.
760515 - ಮುಂಜಾನೆಯ ವಾಯು ವಿಹಾರ - ಹೊನೊಲುಲು