KN/681018b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೮ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೮]] | [[Category:KN/ಅಮೃತ ವಾಣಿ - ೧೯೬೮]] | ||
[[Category:KN/ಅಮೃತ ವಾಣಿ - ಸಿಯಾಟಲ್]] | [[Category:KN/ಅಮೃತ ವಾಣಿ - ಸಿಯಾಟಲ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/681018 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್|681018|KN/681020 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್|681020}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681018LE-SEATTLE_ND_02.mp3</mp3player>|"ಯಾವ ರೀತಿಯಲ್ಲಿ ನೀವು ಸಾವಿರ ಮತ್ತು ಸಾವಿರಾರು ಮೈಲುಗಳಷ್ಟು ದೂರಕ್ಕೆ ಟೆಲಿವಿಷನ್ ಚಿತ್ರ ಅಥವಾ ನಿಮ್ಮ ರೇಡಿಯೊ ಧ್ವನಿಯನ್ನು ವರ್ಗಾಯಿಸಬಹುದೋ, ಅದೇ ರೀತಿ, ನೀವೇ ನಿಮ್ಮನ್ನು ತಯಾರಿ ಮಾಡಿಕೊಳ್ಳಲು ಸಾಧ್ಯವಾದರೆ, ನೀವು ಯಾವಾಗಲೂ ಗೋವಿಂದನನ್ನು ನೋಡಬಹುದು. ಇದು ಕಷ್ಟವೇನಲ್ಲ. ಇದನ್ನು ಬ್ರಹ್ಮ-ಸಂಹಿತದಲ್ಲಿ, ಪ್ರೇಮಾಂಜನ-ಚುರಿತ-ಭಕ್ತಿ-ವಿಲೋಚನೇನ ಎಂದು ಹೇಳಲಾಗಿದೆ. ಸುಮ್ಮನೆ ನೀವು ನಿಮ್ಮ ಕಣ್ಣುಗಳನ್ನು, ನಿಮ್ಮ ಮನಸ್ಸನ್ನು ಆ ರೀತಿಯಲ್ಲಿ ಸಿದ್ಧಪಡಿಸಬೇಕು. ನಿಮ್ಮ ಹೃದಯದೊಳಗೆ ಇಲ್ಲಿ ದೂರ ದರ್ಶನದ ಒಂದು ಪೆಟ್ಟಿಗೆ ಇದೆ. ಇದು ಯೋಗದ ಪರಿಪೂರ್ಣತೆ. ನೀವು ಒಂದು ಯಂತ್ರ ಅಥವಾ ಟೆಲಿವಿಷನ್ ಸೆಟ್ ಅನ್ನು ಖರೀದಿಸಬೇಕಾಗಿಲ್ಲ. ಅದು ಇದೆ, ಮತ್ತು ದೇವರು ಕೂಡ ಇದ್ದಾನೆ. ನಿಮಗೆ ಆ ಯಂತ್ರ ದೊರಕಿದರೆ ನೀವು ನೋಡಬಹುದು, ನೀವು ಕೇಳಬಹುದು, ಮಾತನಾಡಬಹುದು, ನೀವು ಅದನ್ನು ಸರಿಪಡಿಸುತ್ತೀರಿ, ಅಷ್ಟೆ. ದುರಸ್ತಿ ಪ್ರಕ್ರಿಯೆಯು ಕೃಷ್ಣ ಪ್ರಜ್ಞೆ. "|Vanisource:681018 - Lecture - Seattle|681018 - ಉಪನ್ಯಾಸ - ಸಿಯಾಟಲ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681018LE-SEATTLE_ND_02.mp3</mp3player>|"ಯಾವ ರೀತಿಯಲ್ಲಿ ನೀವು ಸಾವಿರ ಮತ್ತು ಸಾವಿರಾರು ಮೈಲುಗಳಷ್ಟು ದೂರಕ್ಕೆ ಟೆಲಿವಿಷನ್ ಚಿತ್ರ ಅಥವಾ ನಿಮ್ಮ ರೇಡಿಯೊ ಧ್ವನಿಯನ್ನು ವರ್ಗಾಯಿಸಬಹುದೋ, ಅದೇ ರೀತಿ, ನೀವೇ ನಿಮ್ಮನ್ನು ತಯಾರಿ ಮಾಡಿಕೊಳ್ಳಲು ಸಾಧ್ಯವಾದರೆ, ನೀವು ಯಾವಾಗಲೂ ಗೋವಿಂದನನ್ನು ನೋಡಬಹುದು. ಇದು ಕಷ್ಟವೇನಲ್ಲ. ಇದನ್ನು ಬ್ರಹ್ಮ-ಸಂಹಿತದಲ್ಲಿ, ಪ್ರೇಮಾಂಜನ-ಚುರಿತ-ಭಕ್ತಿ-ವಿಲೋಚನೇನ ಎಂದು ಹೇಳಲಾಗಿದೆ. ಸುಮ್ಮನೆ ನೀವು ನಿಮ್ಮ ಕಣ್ಣುಗಳನ್ನು, ನಿಮ್ಮ ಮನಸ್ಸನ್ನು ಆ ರೀತಿಯಲ್ಲಿ ಸಿದ್ಧಪಡಿಸಬೇಕು. ನಿಮ್ಮ ಹೃದಯದೊಳಗೆ ಇಲ್ಲಿ ದೂರ ದರ್ಶನದ ಒಂದು ಪೆಟ್ಟಿಗೆ ಇದೆ. ಇದು ಯೋಗದ ಪರಿಪೂರ್ಣತೆ. ನೀವು ಒಂದು ಯಂತ್ರ ಅಥವಾ ಟೆಲಿವಿಷನ್ ಸೆಟ್ ಅನ್ನು ಖರೀದಿಸಬೇಕಾಗಿಲ್ಲ. ಅದು ಇದೆ, ಮತ್ತು ದೇವರು ಕೂಡ ಇದ್ದಾನೆ. ನಿಮಗೆ ಆ ಯಂತ್ರ ದೊರಕಿದರೆ ನೀವು ನೋಡಬಹುದು, ನೀವು ಕೇಳಬಹುದು, ಮಾತನಾಡಬಹುದು, ನೀವು ಅದನ್ನು ಸರಿಪಡಿಸುತ್ತೀರಿ, ಅಷ್ಟೆ. ದುರಸ್ತಿ ಪ್ರಕ್ರಿಯೆಯು ಕೃಷ್ಣ ಪ್ರಜ್ಞೆ. "|Vanisource:681018 - Lecture - Seattle|681018 - ಉಪನ್ಯಾಸ - ಸಿಯಾಟಲ್}} |
Latest revision as of 00:07, 1 November 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಯಾವ ರೀತಿಯಲ್ಲಿ ನೀವು ಸಾವಿರ ಮತ್ತು ಸಾವಿರಾರು ಮೈಲುಗಳಷ್ಟು ದೂರಕ್ಕೆ ಟೆಲಿವಿಷನ್ ಚಿತ್ರ ಅಥವಾ ನಿಮ್ಮ ರೇಡಿಯೊ ಧ್ವನಿಯನ್ನು ವರ್ಗಾಯಿಸಬಹುದೋ, ಅದೇ ರೀತಿ, ನೀವೇ ನಿಮ್ಮನ್ನು ತಯಾರಿ ಮಾಡಿಕೊಳ್ಳಲು ಸಾಧ್ಯವಾದರೆ, ನೀವು ಯಾವಾಗಲೂ ಗೋವಿಂದನನ್ನು ನೋಡಬಹುದು. ಇದು ಕಷ್ಟವೇನಲ್ಲ. ಇದನ್ನು ಬ್ರಹ್ಮ-ಸಂಹಿತದಲ್ಲಿ, ಪ್ರೇಮಾಂಜನ-ಚುರಿತ-ಭಕ್ತಿ-ವಿಲೋಚನೇನ ಎಂದು ಹೇಳಲಾಗಿದೆ. ಸುಮ್ಮನೆ ನೀವು ನಿಮ್ಮ ಕಣ್ಣುಗಳನ್ನು, ನಿಮ್ಮ ಮನಸ್ಸನ್ನು ಆ ರೀತಿಯಲ್ಲಿ ಸಿದ್ಧಪಡಿಸಬೇಕು. ನಿಮ್ಮ ಹೃದಯದೊಳಗೆ ಇಲ್ಲಿ ದೂರ ದರ್ಶನದ ಒಂದು ಪೆಟ್ಟಿಗೆ ಇದೆ. ಇದು ಯೋಗದ ಪರಿಪೂರ್ಣತೆ. ನೀವು ಒಂದು ಯಂತ್ರ ಅಥವಾ ಟೆಲಿವಿಷನ್ ಸೆಟ್ ಅನ್ನು ಖರೀದಿಸಬೇಕಾಗಿಲ್ಲ. ಅದು ಇದೆ, ಮತ್ತು ದೇವರು ಕೂಡ ಇದ್ದಾನೆ. ನಿಮಗೆ ಆ ಯಂತ್ರ ದೊರಕಿದರೆ ನೀವು ನೋಡಬಹುದು, ನೀವು ಕೇಳಬಹುದು, ಮಾತನಾಡಬಹುದು, ನೀವು ಅದನ್ನು ಸರಿಪಡಿಸುತ್ತೀರಿ, ಅಷ್ಟೆ. ದುರಸ್ತಿ ಪ್ರಕ್ರಿಯೆಯು ಕೃಷ್ಣ ಪ್ರಜ್ಞೆ. " |
681018 - ಉಪನ್ಯಾಸ - ಸಿಯಾಟಲ್ |